ಶನಿವಾರ, ಭಾನುವಾರ ಸಂಪೂರ್ಣ ಬಂದ್ : ಸಹಕರಿಸಲು ಮನವಿಮಡಿಕೇರಿ, ಜು.11 : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸೋಂಕು ವ್ಯಾಪಿಸದಂತೆ
ಬೆಂಗಳೂರು ಲಾಕ್ಡೌನ್ : ಸರ್ಕಾರ ಘೋಷಣೆಬೆಂಗಳೂರು, ಜು. 11: ಕೊರೊನಾ ತಡೆಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಒಂದು ವಾರ ಲಾಕ್‍ಡೌನ್ ಮಾಡಲು ಸರ್ಕಾರ ನಿರ್ಧರಿಸಿ ಅಧಿಕೃತ ಘೋಷಣೆ ಮಾಡಿದೆ. ರಾಜ್ಯದಲ್ಲಿ
ಕೊಡಗಿನ ಜೇನು : ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆವೀರಾಜಪೇಟೆ, ಜು. 11: ಮಲೆನಾಡು ಪ್ರದೇಶವಾದ ಕೊಡಗಿನ ಜೇನು ಗುಣ ಮಟ್ಟದಲ್ಲಿ ಹಾಗೂ ಮಾರಾಟದಲ್ಲಿ ರಾಷ್ಟ್ರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನ ಖ್ಯಾತಿಯನ್ನು ಸಾಧಿಸಿ ಹೆಸರನ್ನು ಉಳಿಸಿ ಕೊಂಡಿದೆ.
ನೆಲಕ್ಕುರುಳುತ್ತಿರುವ ಕಾಫಿ; ಬೆಳೆಗಾರರಲ್ಲಿ ಆತಂಕ..!ನಾಪೆÇೀಕ್ಲು, ಜು. 11: ಈ ಬಾರಿ ಮಳೆ ಬಿರುಸುಗೊಳ್ಳುವುದಕ್ಕೂ ಮುನ್ನವೇ ರೋಬಸ್ಟಾ ಕಾಫಿ ಉದುರುತ್ತಿದ್ದು, ನಾಪೆÇೀಕ್ಲು ವ್ಯಾಪ್ತಿಯ ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸುವಂತಾಗಿದೆ. ಪ್ರತೀ ವರ್ಷ ಈ ವ್ಯಾಪ್ತಿಯಲ್ಲಿ
ಕಾವೇರಿ ಆವಿರ್ಭವಿಸಿದ ಪುಣ್ಯಕ್ಷೇತ್ರಕ್ಕೆ ಮೂರು ಹೆಸರುಶೌನಕಾದಿ ಮಹರ್ಷಿಗಳು ಸೂತ ಪುರಾಣಿಕನÀನ್ನು ಕೇಳುತ್ತಾರೆ: ಜಗತ್ಪಾವನೆಯೂ ಸಕಲ ತೀರ್ಥ ಸ್ವÀರೂಪಿಣಿಯೂ ಆದ ಕಾವೇರಿಯು ಸರ್ವರ ಒಳಿತಿಗಾಗಿ ಜನ್ಮ ತಳೆದಳು ಎಂಬದು ನಿಜಕ್ಕೂ ಅದ್ಭುತ. ಅದೇ ಪ್ರದೇಶದಲ್ಲಿ