ಅಕ್ರಮ ಬೇಟೆ: ಇಬ್ಬರು ಆರೋಪಿಗಳ ಬಂಧನಶ್ರೀಮಂಗಲ, ಜು. 13: ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆ ಆಡಿದ ಆರೋಪದ ಹಿನ್ನೆಲೆ ಕೋವಿ ಸಹಿತ ಇಬ್ಬರು ಆರೋಪಿಗಳನ್ನು ಶ್ರೀಮಂಗಲ ವಲಯ
ಒಂದೆಡೆ ಸರಿಯಾಗಿದೆ!ಮತ್ತೊಂದೆಡೆ ಯಡವಟ್ಟಿದೆ!! ಮಡಿಕೇರಿ, ಜು. 13: ಮಡಿಕೇರಿ ನಗರಸಭೆಯ ವೆಬ್‍ಸೈಟ್‍ನಲ್ಲಿ ಚೆನ್ನಪಟ್ಟಣ ನಗರದ ಮಾಹಿತಿ ಸೇರಿದಂತೆ ಚೆನ್ನಪಟ್ಟಣದ ನಕ್ಷೆ ಪ್ರದರ್ಶಿಸುತ್ತಿದ್ದುದರ ಕುರಿತು ‘ಶಕ್ತಿ’ ವರದಿ ಪ್ರಕಟಿಸಿತ್ತು. ಇದಕ್ಕೆ ತಕ್ಷಣವೇ
ಕುಶಾಲನಗರ ಆಸ್ಪತ್ರೆಯಲ್ಲಿ ತುರ್ತು ಸೇವೆಕುಶಾಲನಗರ, ಜು. 13: ಕುಶಾಲನಗರ ಪಟ್ಟಣದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸ್‍ಗೆ ಒಳಪಡಿಸಲಾಗಿದೆ. 3 ದಿನಗಳ
ಕೊರೊನಾ ಸೋಂಕಿನಿಂದ ಇಬ್ಬರ ಸಾವುಮಡಿಕೇರಿ, ಜು. 12: ವೀರಾಜಪೇಟೆ ತಾಲೂಕು ಗೋಣಿ ಕೊಪ್ಪಲು ಪಟ್ಟಣದ ವರ್ತಕ ಕುಟುಂಬ ವೊಂದರ 86 ವರ್ಷ ಇಳಿವಯಸ್ಸಿನ ವೃದ್ಧೆ ಕಳೆದ ರಾತ್ರಿ 10.45ರ ಸಮಯದಲ್ಲಿ ಇಲ್ಲಿನ
ನಿಯಮ ಉಲ್ಲಂಘನೆ ಹೋಂ ಸ್ಟೇಗೆ ಬೀಗಮಡಿಕೇರಿ, ಜು. 12: ಪ್ರವಾಸೋದ್ಯಮ ಇಲಾಖೆ ಹಾಗೂ ಮಡಿಕೇರಿ ಗ್ರಾಮಾಂತರ ಪೆÇಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿನ್ನೆ ರಾತ್ರಿ ಹೋಂ ಸ್ಟೇಯೊಂದಕ್ಕೆ ಧಾಳಿ ನಡೆಸಿ, ಪ್ರವಾಸಿಗರ ಸಹಿತ