ಒಳಚರಂಡಿ ಪೈಪ್ಮಡಿಕೇರಿ, ಜ. ೧೨: ಮೊದಲೇ ಹೊಂಡಾ ಗುಂಡಿಗಳ ರಸ್ತೆಗಳಿಂದ ತುಂಬಿರುವ ಕೇರಿ ಈ ಮಡಿಕೇರಿ.., ಅದರ ಜೊತೆಗೆ ಯಾವಾಗ ಒಳಚರಂಡಿ ಎಂಬ ಮಾಯೆ ಮಡಿಕೇರಿಗೆ ನುಗ್ಗಿತೋ ಅಲ್ಲಿಂದ
ಕೊಡಗಿನ ಗಡಿಯಾಚೆ ೮ ಶಾಸಕರು ಸಚಿವರಾಗಿ ಪ್ರಮಾಣ: ಸಂಪುಟದಿAದ ಒಬ್ಬರನ್ನು ಕೈ ಬಿಡುವ ಸಾಧ್ಯತೆ ಬೆಂಗಳೂರು, ಜ. ೧೨: ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದ್ದು, ತಾ. ೧೩
ಸಮಾಜದ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಹಿರಿದುಸೋಮವಾರಪೇಟೆ, ಜ. ೧೨: ಸಮಾಜದ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದ್ದು, ಅದನ್ನು ಇನ್ನಷ್ಟು ಜವಾಬ್ದಾರಿ ಯುತವಾಗಿ ನಿರ್ವಹಿಸಲು ಪತ್ರಕರ್ತರು ಶ್ರಮಿಸಬೇಕೆಂದು ಸೋಮ ವಾರಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ
ಕೆಜೆಎಸ್ ಪ್ರೀಮಿಯರ್ ಲೀಗ್ ಈಶ್ವರ್ ಕ್ರಿಕೆರ್ಸ್ ಚಾಂಪಿಯನ್ಡೈಮAಡ್ ಸ್ಟಾರ್ ರನ್ರ‍್ಸ್ ಪೊನ್ನಂಪೇಟೆ, ಜ. ೧೨: ಪೊನ್ನಂಪೇಟೆ ಕೆಜೆಎಸ್ ಕ್ರಿಕೆಟ್ ಕ್ಲಬ್ ವತಿಯಿಂದ ಇಲ್ಲಿನ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊನ್ನಂಪೇಟೆ ಕೆಜೆಎಸ್ ಪ್ರೇಮಿಯರ್ ಲೀಗ್‌ನ ಫೈನಲ್
ಸೋಪಾನಕಟ್ಟೆ ನಿರ್ಮಾಣ ಕಾಮಗಾರಿಕುಶಾಲನಗರ, ಜ. ೧೨: ಇಲ್ಲಿನ ದಂಡಿನಪೇಟೆಯಲ್ಲಿ ಕಾವೇರಿ ನದಿಗೆ ಸೋಪಾನಕಟ್ಟೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಂದಾಜು ರೂ. ೬ ಲಕ್ಷ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ