ಕೊರೊನಾ ತಡೆಗಟ್ಟಲು ಕೈಕೇರಿ ಗ್ರಾಮಸ್ಥರ ಕಠಿಣ ನಿರ್ಧಾರ..!ಗೋಣಿಕೊಪ್ಪಲು.ಜೂ.30: ಕೊರೊನಾ ರೋಗದ ಹರಡುವಿಕೆಯನ್ನು ತಡೆಗಟ್ಟಲು ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮಸ್ಥರು ಹಲವು ಕಠಿಣ ನಿಯಮಗಳನ್ನು ಅಳವಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮದ ಮನೆ, ಕಚೇರಿಗಳ ಸುತ್ತ ಕಾಡಾನೆಗಳ ಹಿಂಡು*ಸಿದ್ದಾಪುರ, ಜೂ. 30 : ಕಾಡಾನೆಗಳ ಕಾಟದಿಂದ ಬೇಸತ್ತ ಅಭ್ಯತ್‍ಮಂಗಲ ಗ್ರಾಮದ ಗ್ರೀನ್ ಫೀಲ್ಡ್ ಎಸ್ಟೇಟ್‍ನ ಮಾಲೀಕರು ತೋಟದಲ್ಲಿದ್ದ ಹಲಸಿನ ಫಸಲನ್ನು ಸಂಪೂರ್ಣವಾಗಿ ಕಿತ್ತು ಎಸೆದ ಬೆನ್ನಲ್ಲೇ ಮುಖ್ಯರಸ್ತೆಯಲ್ಲಿ ಆನೆಗಳ ಸಂಚಾರಸಿದ್ದಾಪುರ, ಜೂ 30: ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಬೀಟಿಕಾಡು ಬಳಿ ಮುಖ್ಯ ರಸ್ತೆಯಲ್ಲಿ ಹಾಡಹಗಲೆ ಕಾಡಾನೆಗಳ ಹಿಂಡು ರಾಜಾರೋಷವಾಗಿ ಸಾರ್ವಜನಿಕರ ಎದುರಲ್ಲೇ ತೆರಳಿದ ದೃಶ್ಯ ಎದುರಾಯಿತು. ಕಳೆದ ಶ್ರೀಮಂಗಲ ಶೆಟ್ಟಿಗೇರಿಯಲ್ಲಿ ಭಾನುವಾರ ಬಂದ್ಶ್ರೀಮಂಗಲ, ಜೂ. 30: ಶ್ರೀಮಂಗಲ ಮತ್ತು ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಕೋವಿಡ್ -19 ಸೊಂಕು ಹರಡುವಿಕೆಗೆ ಮುನ್ನಚ್ಚೆರಿಕೆಯ ನಿಯಮವನ್ನು ಪಾಲಿಸಿ ಸರಕಾರದ ನಿರ್ದೇಶನದಂತೆ, ಭಾನುವಾರ ಸಂಪೂರ್ಣ ವ್ಯಾಪಾರ ರಸ್ತೆ ಬಂದ್ ವಿರುದ್ಧ ಪ್ರತಿಭಟನೆಸಿದ್ದಾಪುರ, ಜೂ. 30: ನೆಲ್ಯಹುದಿಕೇರಿಯ ಅತ್ತಿಮಂಗಲ ಬಳಿಯಿಂದ ಬರಡಿಗೆ ತೆರಳುವ ರಸ್ತೆಯನ್ನು ಕಾಫಿ ತೋಟವೊಂದರ ಮಾಲೀಕರು ಬಂದ್ ಮಾಡಿರುವುದನ್ನು ಖಂಡಿಸಿ ನಲ್ವತ್ತೇಕರೆ ಹಾಗೂ ಬರಡಿಯ ನಿವಾಸಿಗಳು ಗ್ರಾ.ಪಂ
ಕೊರೊನಾ ತಡೆಗಟ್ಟಲು ಕೈಕೇರಿ ಗ್ರಾಮಸ್ಥರ ಕಠಿಣ ನಿರ್ಧಾರ..!ಗೋಣಿಕೊಪ್ಪಲು.ಜೂ.30: ಕೊರೊನಾ ರೋಗದ ಹರಡುವಿಕೆಯನ್ನು ತಡೆಗಟ್ಟಲು ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮಸ್ಥರು ಹಲವು ಕಠಿಣ ನಿಯಮಗಳನ್ನು ಅಳವಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮದ
ಮನೆ, ಕಚೇರಿಗಳ ಸುತ್ತ ಕಾಡಾನೆಗಳ ಹಿಂಡು*ಸಿದ್ದಾಪುರ, ಜೂ. 30 : ಕಾಡಾನೆಗಳ ಕಾಟದಿಂದ ಬೇಸತ್ತ ಅಭ್ಯತ್‍ಮಂಗಲ ಗ್ರಾಮದ ಗ್ರೀನ್ ಫೀಲ್ಡ್ ಎಸ್ಟೇಟ್‍ನ ಮಾಲೀಕರು ತೋಟದಲ್ಲಿದ್ದ ಹಲಸಿನ ಫಸಲನ್ನು ಸಂಪೂರ್ಣವಾಗಿ ಕಿತ್ತು ಎಸೆದ ಬೆನ್ನಲ್ಲೇ
ಮುಖ್ಯರಸ್ತೆಯಲ್ಲಿ ಆನೆಗಳ ಸಂಚಾರಸಿದ್ದಾಪುರ, ಜೂ 30: ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಬೀಟಿಕಾಡು ಬಳಿ ಮುಖ್ಯ ರಸ್ತೆಯಲ್ಲಿ ಹಾಡಹಗಲೆ ಕಾಡಾನೆಗಳ ಹಿಂಡು ರಾಜಾರೋಷವಾಗಿ ಸಾರ್ವಜನಿಕರ ಎದುರಲ್ಲೇ ತೆರಳಿದ ದೃಶ್ಯ ಎದುರಾಯಿತು. ಕಳೆದ
ಶ್ರೀಮಂಗಲ ಶೆಟ್ಟಿಗೇರಿಯಲ್ಲಿ ಭಾನುವಾರ ಬಂದ್ಶ್ರೀಮಂಗಲ, ಜೂ. 30: ಶ್ರೀಮಂಗಲ ಮತ್ತು ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಕೋವಿಡ್ -19 ಸೊಂಕು ಹರಡುವಿಕೆಗೆ ಮುನ್ನಚ್ಚೆರಿಕೆಯ ನಿಯಮವನ್ನು ಪಾಲಿಸಿ ಸರಕಾರದ ನಿರ್ದೇಶನದಂತೆ, ಭಾನುವಾರ ಸಂಪೂರ್ಣ ವ್ಯಾಪಾರ
ರಸ್ತೆ ಬಂದ್ ವಿರುದ್ಧ ಪ್ರತಿಭಟನೆಸಿದ್ದಾಪುರ, ಜೂ. 30: ನೆಲ್ಯಹುದಿಕೇರಿಯ ಅತ್ತಿಮಂಗಲ ಬಳಿಯಿಂದ ಬರಡಿಗೆ ತೆರಳುವ ರಸ್ತೆಯನ್ನು ಕಾಫಿ ತೋಟವೊಂದರ ಮಾಲೀಕರು ಬಂದ್ ಮಾಡಿರುವುದನ್ನು ಖಂಡಿಸಿ ನಲ್ವತ್ತೇಕರೆ ಹಾಗೂ ಬರಡಿಯ ನಿವಾಸಿಗಳು ಗ್ರಾ.ಪಂ