ರೈತರ ಕಡತ ವಿಲೇವಾರಿಗೆ ಮುತುವರ್ಜಿ ವಹಿಸಲು ಆಗ್ರಹ ಗೋಣಿಕೊಪ್ಪ ವರದಿ, ಜೂ. 30 : ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ರೈತರ ಕಡತ ವಿಲೇವಾರಿಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಾಲೂಕು ಬಿಜೆಪಿ ಕೃಷಿ ಮೋರ್ಚ ಅಧ್ಯಕ್ಷ ಗೋಣಿಕೊಪ್ಪ: ಕಂಟೈನ್ಮೆಂಟ್ ವಲಯದಲ್ಲಿ ಸ್ಯಾನಿಟೈಸ್ಗೋಣಿಕೊಪ್ಪಲು.ಜೂ.30: ಗೋಣಿಕೊಪ್ಪಲುವಿನ 6ನೇ ವಿಭಾಗದ ಕೆ.ಇ.ಬಿ.ಹಿಂಭಾಗದ ಮೊದಲನೆಯ ಅಡ್ಡ ರಸ್ತೆಯ ಕಂಟೈನ್ಮೆಂಟ್ ವಲಯದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. 33 ಮನೆಯ 146ಮಂದಿ ಈ ಪ್ರಶಾಂತ ಚಂದ್ರ ಮಹಾಲನೋಬಿಸ್ ಜನ್ಮ ದಿನಾಚರಣೆಮಡಿಕೇರಿ, ಜೂ. 30: ಸಾಂಖ್ಯಿಕ ತಜ್ಞ ಪಿ.ಸಿ. ಮಹಾಲನೋಬಿಸ್ ಅವರು ವಿಶ್ವಕ್ಕೆ ಸಾಂಖ್ಯಿಕ ಮಾದರಿಗಳ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾರಾಯಣ ಹೇಳಿದ್ದಾರೆ. ಔಷಧಿ ಸಿಂಪಡಣೆನಾಪೆÇೀಕ್ಲು, ಜೂ. 30: ಕೊರೊನಾ ವೈರಸ್ ತಡೆಗೆಟ್ಟುವ ನಿಟ್ಟಿನಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಎಲ್ಲಾ ಕಡೆ ಪೌರಕಾರ್ಮಿಕರಿಂದ ಔಷಧಿ ಸಿಂಪಡಣೆ ಕಾರ್ಯ ನಡೆಸಲಾಯಿತು. ಕೊರೊನಾ ಜಾಗೃತಿಗೋಣಿಕೊಪ್ಪ ವರದಿ, ಜೂ. 30 : ಕೊರೊನಾ ಹಿಮ್ಮೆಟ್ಟಿಸುವ ಸಲುವಾಗಿ ವಿರಾಜಪೇಟೆ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಗೋಣಿಕೊಪ್ಪದಲ್ಲಿ ಮಾಸ್ಕ್ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದವರಿಗೆ
ರೈತರ ಕಡತ ವಿಲೇವಾರಿಗೆ ಮುತುವರ್ಜಿ ವಹಿಸಲು ಆಗ್ರಹ ಗೋಣಿಕೊಪ್ಪ ವರದಿ, ಜೂ. 30 : ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ರೈತರ ಕಡತ ವಿಲೇವಾರಿಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಾಲೂಕು ಬಿಜೆಪಿ ಕೃಷಿ ಮೋರ್ಚ ಅಧ್ಯಕ್ಷ
ಗೋಣಿಕೊಪ್ಪ: ಕಂಟೈನ್ಮೆಂಟ್ ವಲಯದಲ್ಲಿ ಸ್ಯಾನಿಟೈಸ್ಗೋಣಿಕೊಪ್ಪಲು.ಜೂ.30: ಗೋಣಿಕೊಪ್ಪಲುವಿನ 6ನೇ ವಿಭಾಗದ ಕೆ.ಇ.ಬಿ.ಹಿಂಭಾಗದ ಮೊದಲನೆಯ ಅಡ್ಡ ರಸ್ತೆಯ ಕಂಟೈನ್ಮೆಂಟ್ ವಲಯದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. 33 ಮನೆಯ 146ಮಂದಿ ಈ
ಪ್ರಶಾಂತ ಚಂದ್ರ ಮಹಾಲನೋಬಿಸ್ ಜನ್ಮ ದಿನಾಚರಣೆಮಡಿಕೇರಿ, ಜೂ. 30: ಸಾಂಖ್ಯಿಕ ತಜ್ಞ ಪಿ.ಸಿ. ಮಹಾಲನೋಬಿಸ್ ಅವರು ವಿಶ್ವಕ್ಕೆ ಸಾಂಖ್ಯಿಕ ಮಾದರಿಗಳ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾರಾಯಣ ಹೇಳಿದ್ದಾರೆ.
ಔಷಧಿ ಸಿಂಪಡಣೆನಾಪೆÇೀಕ್ಲು, ಜೂ. 30: ಕೊರೊನಾ ವೈರಸ್ ತಡೆಗೆಟ್ಟುವ ನಿಟ್ಟಿನಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಎಲ್ಲಾ ಕಡೆ ಪೌರಕಾರ್ಮಿಕರಿಂದ ಔಷಧಿ ಸಿಂಪಡಣೆ ಕಾರ್ಯ ನಡೆಸಲಾಯಿತು.
ಕೊರೊನಾ ಜಾಗೃತಿಗೋಣಿಕೊಪ್ಪ ವರದಿ, ಜೂ. 30 : ಕೊರೊನಾ ಹಿಮ್ಮೆಟ್ಟಿಸುವ ಸಲುವಾಗಿ ವಿರಾಜಪೇಟೆ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಗೋಣಿಕೊಪ್ಪದಲ್ಲಿ ಮಾಸ್ಕ್ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದವರಿಗೆ