ಕಾಫಿ ಕಳವು : ಇಬ್ಬರು ಆರೋಪಿತರ ಬಂಧನಮಡಿಕೇರಿ, ಫೆ. ೮ : ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ೪೫ ಕಾಫಿ ಚೀಲಗಳನ್ನು ಕಳವು ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಎಸ್ಟೇಟ್‌ನಲ್ಲಿ ಫೀಲ್ಡ್ ಆಫೀಸರ್ ಆಗಿ
ಕೊಡಗಿನ ಮುಕುಟಕ್ಕೆ ತಿಮ್ಮಯ್ಯ ಮ್ಯೂಸಿಯಂನ ಗರಿ ತೊಡಿಸಿದ ರಾಷ್ಟçಪತಿ ಕೋವಿಂದ್ಮಡಿಕೇರಿ, ಫೆ. ೬: ಸೈನಿಕರ ನಾಡು ಕೊಡಗು ಜಿಲ್ಲೆಗೆ ಫೆ. ೬ರ ಶನಿವಾರದ ದಿನ ಒಂದು ಐತಿಹಾಸಿಕವಾದ ಕ್ಷಣ. ಕೊಡಗಿಗೆ ಭಾರತದ ರಕ್ಷಣಾ ಪಡೆಗಳ ಸುಪ್ರೀಂ ಕಮಾಂಡರ್
ಕಾವೇರಿ ಸನ್ನಿಧಿಯಲ್ಲಿ ಮಹತ್ವದ ಪೂಜೆ ಸಲ್ಲಿಸಿದ್ದು ತೃಪ್ತಿ ತಂದಿದೆ ಈ ಶನಿವಾರ ಬಹಳ ಮಹತ್ವದ ದಿನವಾಗಿದೆ. ನವಗ್ರಹ ಪೂಜೆ ನೆರವೇರಿಸಿ ದ್ದರಿಂದಾಗಿ ಬಹಳ ಒಳ್ಳೆಯದಾಗುತ್ತದೆ. ರಾಷ್ಟçಪತಿಗಳು ತಲಕಾವೇರಿ ಸನ್ನಿಧಿಯಲ್ಲಿ ನೆರವೇರಿಸಿದ ಪೂಜೆಯಿಂದಾಗಿ ದೇಶಕ್ಕೇ ಒಳಿತಾಗಲಿದೆ. ಕಾರ್ಯಸಿದ್ಧಿಯಾಗುತ್ತದೆ. ಕಾವೇರಿ
ಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ರಾಷ್ಟçಪತಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು ತಲಕಾವೇರಿ ಭಾಗಮಂಡಲ, ಫೆ. ೬: ತಲಕಾವೇರಿ - ಕಾವೇರಿಯ ಉಗಮ ತಾಣ ತಲಕಾವೇರಿ ಶನಿವಾರ ಮಧ್ಯಾಹ್ನ ಮಹತ್ವದ ಘಟನೆಗೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಭಾರತದ ರಾಷ್ಟçಪತಿಯೋರ್ವರು ಕಾವೇರಿ
ಮಡಿಕೇರಿ ಭಾಗಶಃ ಸ್ತಬ್ಧ ಖಾಕಿ ಸರ್ಪಗಾವಲುಮಡಿಕೇರಿ, ಫೆ. ೬ : ಸದಾ ಪ್ರವಾಸಿಗರಿಂದ ಗಿಜಿಗುಡುತ್ತ, ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಮಂಜಿನ ನಗರಿ ಮಡಿಕೇರಿ ಇಂದು ಭಾಗಶಃ ಸ್ತಬ್ಧವಾಗಿತ್ತು. ಎಲ್ಲಿ ನೋಡಿದರೂ ಪೊಲೀಸರು ಗನ್