ಶ್ರೀ ದುರ್ಗಾ ಭಗವತಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಾರಂಭಮಡಿಕೇರಿ, ಫೆ. ೯: ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ದೃಢ ಕಲಶ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವ ಆರಂಭಗೊAಡಿದ್ದು, ತಾ. ೧೨ ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಕುಂಟಾರು
ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನಸೋಮವಾರಪೇಟೆ, ಫೆ. ೯: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅಬ್ಬೂರುಕಟ್ಟೆಯಲ್ಲಿ ನಡೆದ
ದೇವಕಾಲೋನಿ ಹಾಡಿಯಲ್ಲಿ ಗಣರಾಜ್ಯೋತ್ಸವಗೋಣಿಕೊಪ್ಪಲು, ಫೆ. ೯: ಗೋಣಿಕೊಪ್ಪಲು ಸಮೀಪದ ಅರ್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ದೇವಕಾಲೋನಿ ಹಾಡಿಯಲ್ಲಿ ಭೂಮಿ ಮತ್ತು ವಸತಿಗಾಗಿ ನಡೆಯುತ್ತಿರುವ ಹೋರಾಟ ೩ ವರ್ಷ ಪೂರೈಸಿದ
ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿಕುಶಾಲನಗರ, ಫೆ. ೯: ಐತಿಹಾಸಿಕ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ. ಕಣಿವೆ ವ್ಯಾಪ್ತಿಯ ಕಾವೇರಿ
ನಾಲ್ಕುನಾಡು ಅರಮನೆಯಲ್ಲಿ ಸಿಎನ್ಸಿಯಿಂದ ಶ್ರದ್ಧಾಂಜಲಿನಾಪೋಕ್ಲು, ಫೆ. ೯: ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆ ಮುಂಭಾಗದಲ್ಲಿ ಟಿಪ್ಪುವಿನಿಂದ ಹತ್ಯೆಯಾದ ಕೊಡವ ದಿವ್ಯಾತ್ಮಗಳಿಗೆ ಸಿಎನ್‌ಸಿ ಸಂಘಟನೆ ವತಿಯಿಂದ ಮೀದಿ ಇಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭ