ಆನೆ ಮಹಲ್ ವಿಶ್ರಾಂತಿ ಗೃಹ ಉದ್ಘಾಟನೆಕುಶಾಲನಗರ, ಜು. 3: ದುಬಾರೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನವೀಕರಿಸಲಾದ ಆನೆ ಮಹಲ್ ವಿಶ್ರಾಂತಿ ಗೃಹವನ್ನು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ಇದರೊಂದಿಗೆ ಶಿಬಿರದಲ್ಲಿ ಆರಂಭಿಸಲಾದ ನೆಮ್ಮಲೆಯಲ್ಲಿ ಚಿರತೆಗೋಣಿಕೊಪ್ಪ, ಜು. 3 : ನೆಮ್ಮಲೆ ಗ್ರಾಮದ ಚೆಟ್ಟಂಗಡ ನವೀನ್ ಭೀಮಯ್ಯ ಅವರಿಗೆ ಸೇರಿದ ಹಸುವಿನ ಮೇಲೆರಗಲು ಬಂದಿದ್ದ ಜನರ ಕೂಗಾಟಕ್ಕೆ ಬಿಟ್ಟು ಓಡಿ ಹೋಗಿದೆ. ಶುಕ್ರವಾರ ಮುಂಜಾನೆ ಜೂಜಾಟ : ಬಂಧನ ಬಿಡುಗಡೆ ಶನಿವಾರಸಂತೆ, ಜು. 3: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತೂರು ಗ್ರಾಮದ ಜಗದೀಶ್ ಅವರಿಗೆ ಸೇರಿದ ಶುಂಠಿ ಗದ್ದೆಯ ಬಳಿ ಜೂಜಾಡುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿ ಆತಂಕದಲ್ಲಿ ಜಿಲ್ಲಾ ನ್ಯಾಯಾಲಯ ಮಡಿಕೇರಿ, ಜು. 3: ಮಡಿಕೇರಿಯ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಸಂಪೂರ್ಣವಾಗಿ ಇಂದು ಸ್ಯಾನಿಟೈಸರ್ ಮಾಡಲಾಯಿತು. ನ್ಯಾಯಾಧೀಶರುಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲು ಬಂದಿದ್ದ ಆರೋಗ್ಯ ಕಾರ್ಯಕರ್ತರೊಬ್ಬರುಫಲಾನುಭವಿಗಳ ಆಯ್ಕೆಗೆ ಡಿಸಿಸಿ ಬ್ಯಾಂಕ್ಗೂ ಅಧಿಕಾರ ನೀಡಲು ಶೀಘ್ರ ಕ್ರಮಮಡಿಕೇರಿ, ಜು. 2: ಬಡವರ ಬಂಧು ಯೋಜನೆಯಡಿ ಸಾಲ ವಿತರಣೆ ಮಾಡಲು ಫಲಾನುಭವಿಗಳ ಆಯ್ಕೆ ಸಮಿತಿಗೆ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಮಾಡಿರುವ ಕ್ರಮವನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಸಹಕಾರ
ಆನೆ ಮಹಲ್ ವಿಶ್ರಾಂತಿ ಗೃಹ ಉದ್ಘಾಟನೆಕುಶಾಲನಗರ, ಜು. 3: ದುಬಾರೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನವೀಕರಿಸಲಾದ ಆನೆ ಮಹಲ್ ವಿಶ್ರಾಂತಿ ಗೃಹವನ್ನು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ಇದರೊಂದಿಗೆ ಶಿಬಿರದಲ್ಲಿ ಆರಂಭಿಸಲಾದ
ನೆಮ್ಮಲೆಯಲ್ಲಿ ಚಿರತೆಗೋಣಿಕೊಪ್ಪ, ಜು. 3 : ನೆಮ್ಮಲೆ ಗ್ರಾಮದ ಚೆಟ್ಟಂಗಡ ನವೀನ್ ಭೀಮಯ್ಯ ಅವರಿಗೆ ಸೇರಿದ ಹಸುವಿನ ಮೇಲೆರಗಲು ಬಂದಿದ್ದ ಜನರ ಕೂಗಾಟಕ್ಕೆ ಬಿಟ್ಟು ಓಡಿ ಹೋಗಿದೆ. ಶುಕ್ರವಾರ ಮುಂಜಾನೆ
ಜೂಜಾಟ : ಬಂಧನ ಬಿಡುಗಡೆ ಶನಿವಾರಸಂತೆ, ಜು. 3: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತೂರು ಗ್ರಾಮದ ಜಗದೀಶ್ ಅವರಿಗೆ ಸೇರಿದ ಶುಂಠಿ ಗದ್ದೆಯ ಬಳಿ ಜೂಜಾಡುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿ
ಆತಂಕದಲ್ಲಿ ಜಿಲ್ಲಾ ನ್ಯಾಯಾಲಯ ಮಡಿಕೇರಿ, ಜು. 3: ಮಡಿಕೇರಿಯ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಸಂಪೂರ್ಣವಾಗಿ ಇಂದು ಸ್ಯಾನಿಟೈಸರ್ ಮಾಡಲಾಯಿತು. ನ್ಯಾಯಾಧೀಶರುಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲು ಬಂದಿದ್ದ ಆರೋಗ್ಯ ಕಾರ್ಯಕರ್ತರೊಬ್ಬರು
ಫಲಾನುಭವಿಗಳ ಆಯ್ಕೆಗೆ ಡಿಸಿಸಿ ಬ್ಯಾಂಕ್ಗೂ ಅಧಿಕಾರ ನೀಡಲು ಶೀಘ್ರ ಕ್ರಮಮಡಿಕೇರಿ, ಜು. 2: ಬಡವರ ಬಂಧು ಯೋಜನೆಯಡಿ ಸಾಲ ವಿತರಣೆ ಮಾಡಲು ಫಲಾನುಭವಿಗಳ ಆಯ್ಕೆ ಸಮಿತಿಗೆ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಮಾಡಿರುವ ಕ್ರಮವನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಸಹಕಾರ