ಯಂತ್ರನಾಟಿ ಭತ್ತ ಬೇಸಾಯ ಕ್ಷೇತ್ರೋತ್ಸವಸೋಮವಾರಪೇಟೆ, ಡಿ. 11: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೋರಿಕಲ್ಲು ಗ್ರಾಮದಲ್ಲಿ ಯಂತ್ರ ನಾಟಿ ಭತ್ತ ಬೇಸಾಯದ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ಮೋರಿಕಲ್ಲು ಗ್ರಾಮದ ಲಿಂಗಪ್ಪ ಅವರ
ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ನಾಪೆÇೀಕ್ಲು, ಡಿ. 11: ನಾಪೆÇೀಕ್ಲು ಮುಹಿಯದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ಒಎಸ್‍ಎಫ್(ಹಳೇ ವಿದ್ಯಾರ್ಥಿ ಸಂಘ)ದ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಅವರನ್ನು ಆಯ್ಕೆಗೊಳಿಸಲಾಯಿತು. ನಾಪೆÇೀಕ್ಲು ಮದರಸ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ
ಓ.ಡಿ.ಪಿ. ಸಂಸ್ಥೆಯಿಂದ ಜಾಗೃತಿಸಿದ್ದಾಪುರ, ಡಿ. 11: ಓಡಿಪಿ ಸಂಸ್ಥೆ ಹಾಗೂ ಅಂದೇರಿ ಹಿಲ್ಪೆ ಜರ್ಮನಿ ಇವರ ಸಹಯೋಗದಲ್ಲಿ ಮಾಲ್ದಾರೆಯ ಸಮುದಾಯ ಭವನದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ರೈತ ಉತ್ಪನ್ನ
ಪರಿನಿರ್ವಾಣ ದಿನಕುಶಾಲನಗರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಶಾಲನಗರ ಶಾಖೆಯ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಹಿನ್ನೆಲೆ ಕಾರ್ಯಕ್ರಮ ನಡೆಯಿತು. ಕುಶಾಲನಗರ ಪ್ರಥಮ
ವಿದ್ಯಾರ್ಥಿಗಳಿಗೆ ನೆರವಾದ ಇನ್ನರ್ ವೀಲ್ ಕ್ಲಬ್ಸೋಮವಾರಪೇಟೆ, ಡಿ. 11: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಬ್ಬರಿಗೆ ವಾರ್ಷಿಕ ಶಾಲಾ ಶುಲ್ಕವನ್ನು ಭರಿಸುವ ಮೂಲಕ, ವಿದ್ಯಾರ್ಥಿಗಳಿಗೆ ನೆರವು ಒದಗಿಸಲಾಯಿತು. ಜ್ಞಾನವಿಕಾಸ