ಮಡಿಕೇರಿಯಲ್ಲಿ ಮರೆಯಾದ ಮಂದಹಾಸ...ಸದಾ ಗಿಜಿಗುಡುತ್ತಿದ್ದ ಮಡಿಕೇರಿಗೆ ಯಾರ ದೃಷ್ಟಿ ಬಿತ್ತೋ ಏನೋ ಮೌನದಿಂದ ಮಡುಗಟ್ಟಿದಂತಿದೆ. ಸದಾ ಹಸನ್ಮುಖರಾಗಿದ್ದ ಜನರ ಮುಖದಲ್ಲಿ ಹಿಂದಿನ ಕಳೆ ಇಲ್ಲ. v ದಿನ ಬೆಳಗಾದರೆ ಧಾವಂತದಲ್ಲಿ ಓಡಾಡುತ್ತಿದ್ದ ಜನರೆಲ್ಲ ಕ್ವಾರಂಟೈನ್ಗೆ ಬೆದರಿದ ಕಾರ್ಮಿಕರುಸುಂಟಿಕೊಪ್ಪ, ಜು. 2: ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ಹೊರ ಜಿಲ್ಲೆಗೆ ತೆರಳಿ ಬಂದ ಕಾರಣ ಅವರನ್ನು ಕಾಫಿ ತೋಟದ ಲೈನ್ ಮನೆಯ ಅವ್ಯವಸ್ಥೆ ಕೊಠಡಿಯಲ್ಲಿ ಕ್ವಾರಂಟೈನ್ ವಿದ್ಯಾರ್ಥಿಗಳಿಗೆ ಬಿಸ್ಕತ್ತು ವಿತರಣೆಗೋಣಿಕೊಪ್ಪಲು, ಜು. 2: ಗೋಣಿಕೊಪ್ಪಲುವಿನ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ.ಬೋಪಣ್ಣ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಸ್ಕತ್ತು ವಿತರಿಸಿದರು. ಗೋಣಿಕೊಪ್ಪಲುವಿನ ಅನುದಾನಿತ ಪ್ರೌಢ ಶಾಲೆ ಹಾಗೂ ಗೋಣಿಕೊಪ್ಪ ಸರಕಾರಿ ಗೋಣಿಕೊಪ್ಪ ಬಂದ್ ಯಶಸ್ವಿ ಗೋಣಿಕೊಪ್ಪಲು, ಜು. 2: ಕೊರೊನಾ ಸೋಂಕಿತ ವ್ಯಕ್ತಿ ಗೋಣಿಕೊಪ್ಪ ನಗರದ ವಿವಿಧ ಭಾಗದಲ್ಲಿ ಸಂಚಾರ ಮಾಡಿರುವ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಗರವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವ ನಿರ್ಧಾರ ಕೈಗೊಂಡ ಬೆಂಗಳೂರಿನಿಂದ ಬರುವವರು ಸ್ವತಃ ಕ್ವಾರಂಟೈನ್ನಲ್ಲಿರುವುದು ಅನಿವಾರ್ಯಸಿದ್ದಾಪುರ, ಜು. 2: ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ವಿಸ್ತಾರ ಮಾಡುತ್ತಲೇ ಇದೆ. ಮಹಾಮಾರಿ ಇಡೀ ದೇಶಾದ್ಯಂತ ಆವರಿಸಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ
ಮಡಿಕೇರಿಯಲ್ಲಿ ಮರೆಯಾದ ಮಂದಹಾಸ...ಸದಾ ಗಿಜಿಗುಡುತ್ತಿದ್ದ ಮಡಿಕೇರಿಗೆ ಯಾರ ದೃಷ್ಟಿ ಬಿತ್ತೋ ಏನೋ ಮೌನದಿಂದ ಮಡುಗಟ್ಟಿದಂತಿದೆ. ಸದಾ ಹಸನ್ಮುಖರಾಗಿದ್ದ ಜನರ ಮುಖದಲ್ಲಿ ಹಿಂದಿನ ಕಳೆ ಇಲ್ಲ. v ದಿನ ಬೆಳಗಾದರೆ ಧಾವಂತದಲ್ಲಿ ಓಡಾಡುತ್ತಿದ್ದ ಜನರೆಲ್ಲ
ಕ್ವಾರಂಟೈನ್ಗೆ ಬೆದರಿದ ಕಾರ್ಮಿಕರುಸುಂಟಿಕೊಪ್ಪ, ಜು. 2: ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ಹೊರ ಜಿಲ್ಲೆಗೆ ತೆರಳಿ ಬಂದ ಕಾರಣ ಅವರನ್ನು ಕಾಫಿ ತೋಟದ ಲೈನ್ ಮನೆಯ ಅವ್ಯವಸ್ಥೆ ಕೊಠಡಿಯಲ್ಲಿ ಕ್ವಾರಂಟೈನ್
ವಿದ್ಯಾರ್ಥಿಗಳಿಗೆ ಬಿಸ್ಕತ್ತು ವಿತರಣೆಗೋಣಿಕೊಪ್ಪಲು, ಜು. 2: ಗೋಣಿಕೊಪ್ಪಲುವಿನ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ.ಬೋಪಣ್ಣ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಸ್ಕತ್ತು ವಿತರಿಸಿದರು. ಗೋಣಿಕೊಪ್ಪಲುವಿನ ಅನುದಾನಿತ ಪ್ರೌಢ ಶಾಲೆ ಹಾಗೂ ಗೋಣಿಕೊಪ್ಪ ಸರಕಾರಿ
ಗೋಣಿಕೊಪ್ಪ ಬಂದ್ ಯಶಸ್ವಿ ಗೋಣಿಕೊಪ್ಪಲು, ಜು. 2: ಕೊರೊನಾ ಸೋಂಕಿತ ವ್ಯಕ್ತಿ ಗೋಣಿಕೊಪ್ಪ ನಗರದ ವಿವಿಧ ಭಾಗದಲ್ಲಿ ಸಂಚಾರ ಮಾಡಿರುವ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಗರವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವ ನಿರ್ಧಾರ ಕೈಗೊಂಡ
ಬೆಂಗಳೂರಿನಿಂದ ಬರುವವರು ಸ್ವತಃ ಕ್ವಾರಂಟೈನ್ನಲ್ಲಿರುವುದು ಅನಿವಾರ್ಯಸಿದ್ದಾಪುರ, ಜು. 2: ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ವಿಸ್ತಾರ ಮಾಡುತ್ತಲೇ ಇದೆ. ಮಹಾಮಾರಿ ಇಡೀ ದೇಶಾದ್ಯಂತ ಆವರಿಸಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ