ವಿಶೇಷ ಸಭೆಗೆ ಒತ್ತಾಯಪೊನ್ನಂಪೇಟೆ, ಜು. 16: ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಾಮಥ್ರ್ಯವನ್ನು ಇನ್ನಷ್ಟು ಹೆಚ್ಚಿಸಬೇಕು. ಸೋಂಕು ಪರೀಕ್ಷಾ ವರದಿಯನ್ನು ದಿನದ ಅಭ್ಯತ್ಮಂಗಲದಲ್ಲಿ ಕಾಡಾನೆ...*ಸಿದ್ದಾಪುರ, ಜು. 16: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಪ್ರತಿ ದಿನ ಕಾಡಾನೆಗಳು ತೋಟ, ಗದ್ದೆಗಳಿಗೆ ಲಗ್ಗೆಯಿಡುತ್ತಿವೆ. ನಿನ್ನೆ ರಾತ್ರಿ ಜಿಲ್ಲಾಧಿಕಾರಿಗಳಿಂದ ರಸ್ತೆ ಸಮಸ್ಯೆ ಇತ್ಯರ್ಥಸಿದ್ದಾಪುರ, ಜು. 16: ನದಿತೀರದ ನಿವಾಸಿಗಳಿಗೆ ಅರೆಕಾಡು ಗ್ರಾಮದಲ್ಲಿ ಗುರುತಿಸಿದ ಪುನರ್ವಸತಿ ಜಾಗದಲ್ಲಿ ರಸ್ತೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ಇತ್ಯರ್ಥಗೊಳ್ಳುವ ಮೂಲಕ ರಸ್ತೆ ತೊಡಕು ಸುಖಾಂತ್ಯ ಕಂಡಿದೆ. ಒಂದನೇ ಪೆರುಂಬಾಡಿಯಲ್ಲಿ ಒಂದು ಭಾಗ ಸೀಲ್ಡೌನ್ವೀರಾಜಪೇಟೆ, ಜು. 16 : ವೀರಾಜಪೇಟೆ ಬಳಿಯ ಒಂದನೇ ಪೆರುಂಬಾಡಿಯ ಹತ್ತು ಮನೆಗಳಿರುವ 35 ಜನಸಂಖ್ಯೆ ಇರುವ ಹಾಗೂ ಒಂದು ಮಸೀದಿ, 7 ಅಂಗಡಿಗಳಿರುವ ಪ್ರದೇಶವನ್ನು ಸೀಲ್‍ಡೌನ್ ಜಾನಪದ ಕಲಾವಿದರಿಗೆ ಪರಿಷತ್ ಸಹಾಯಮಡಿಕೇರಿ, ಜು. 16: ಸಂಕಷ್ಟದಲ್ಲಿರುವ ಜಿಲ್ಲೆಯ ಸುಮಾರು ಎಪ್ಪತ್ತು ಜಾನಪದ ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ ಸಹಾಯ ಮಾಡಲಾಗಿದೆ ಎಂದು
ವಿಶೇಷ ಸಭೆಗೆ ಒತ್ತಾಯಪೊನ್ನಂಪೇಟೆ, ಜು. 16: ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಾಮಥ್ರ್ಯವನ್ನು ಇನ್ನಷ್ಟು ಹೆಚ್ಚಿಸಬೇಕು. ಸೋಂಕು ಪರೀಕ್ಷಾ ವರದಿಯನ್ನು ದಿನದ
ಅಭ್ಯತ್ಮಂಗಲದಲ್ಲಿ ಕಾಡಾನೆ...*ಸಿದ್ದಾಪುರ, ಜು. 16: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಪ್ರತಿ ದಿನ ಕಾಡಾನೆಗಳು ತೋಟ, ಗದ್ದೆಗಳಿಗೆ ಲಗ್ಗೆಯಿಡುತ್ತಿವೆ. ನಿನ್ನೆ ರಾತ್ರಿ
ಜಿಲ್ಲಾಧಿಕಾರಿಗಳಿಂದ ರಸ್ತೆ ಸಮಸ್ಯೆ ಇತ್ಯರ್ಥಸಿದ್ದಾಪುರ, ಜು. 16: ನದಿತೀರದ ನಿವಾಸಿಗಳಿಗೆ ಅರೆಕಾಡು ಗ್ರಾಮದಲ್ಲಿ ಗುರುತಿಸಿದ ಪುನರ್ವಸತಿ ಜಾಗದಲ್ಲಿ ರಸ್ತೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ಇತ್ಯರ್ಥಗೊಳ್ಳುವ ಮೂಲಕ ರಸ್ತೆ ತೊಡಕು ಸುಖಾಂತ್ಯ ಕಂಡಿದೆ.
ಒಂದನೇ ಪೆರುಂಬಾಡಿಯಲ್ಲಿ ಒಂದು ಭಾಗ ಸೀಲ್ಡೌನ್ವೀರಾಜಪೇಟೆ, ಜು. 16 : ವೀರಾಜಪೇಟೆ ಬಳಿಯ ಒಂದನೇ ಪೆರುಂಬಾಡಿಯ ಹತ್ತು ಮನೆಗಳಿರುವ 35 ಜನಸಂಖ್ಯೆ ಇರುವ ಹಾಗೂ ಒಂದು ಮಸೀದಿ, 7 ಅಂಗಡಿಗಳಿರುವ ಪ್ರದೇಶವನ್ನು ಸೀಲ್‍ಡೌನ್
ಜಾನಪದ ಕಲಾವಿದರಿಗೆ ಪರಿಷತ್ ಸಹಾಯಮಡಿಕೇರಿ, ಜು. 16: ಸಂಕಷ್ಟದಲ್ಲಿರುವ ಜಿಲ್ಲೆಯ ಸುಮಾರು ಎಪ್ಪತ್ತು ಜಾನಪದ ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ ಸಹಾಯ ಮಾಡಲಾಗಿದೆ ಎಂದು