ಡಾ. ಅಂಬೇಡ್ಕರ್ ನಿವಾಸ ಜಖಂವೀರಾಜಪೇಟೆ, ಜು. 19: ಡಾ. ಬಿ.ಅರ್. ಅಂಬೇಡ್ಕರ್ ನಿವಾಸದ ಮೇಲೆ ಹಾನಿ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ದಿ. ಸುನಿಲ್ ಪುತ್ರಿಗೆ ಕೇರಳದಲ್ಲಿ ಶೇ.100 ಫಲಿತಾಂಶ ಸೋಮವಾರಪೇಟೆ,ಜು.19: ‘ಶಕ್ತಿ’ ಪತ್ರಿಕೆಯ ವರದಿಗಾರರಾಗಿದ್ದ ದಿ. ಸಿ.ಎನ್. ಸುನಿಲ್‍ಕುಮಾರ್ ಅವರ ಪುತ್ರಿ, ಪ್ರಸ್ತುತ ಕೇರಳದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಶ್ಮಿನಿ, ಕೇರಳ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದಿ ಕೊರೊನಾ ಕುರಿತು ಜಾಗೃತಿ ಸುಂಟಿಕೊಪ್ಪ, ಜು. 19: ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಪ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಸುಂಟಿಕೊಪ್ಪ ಕೊರೊನಾ ಕುರಿತು ಜಾಗೃತಿಸುಂಟಿಕೊಪ್ಪ, ಜು. 19: ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಪ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಸುಂಟಿಕೊಪ್ಪ ಪುರಾತನ ಸೇತುವೆಯಲ್ಲಿ ಸ್ವಚ್ಛತೆಕುಶಾಲನಗರ, ಜು. 19: ಕುಶಾಲನಗರ-ಕೊಪ್ಪ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಪುರಾತನ ಸೇತುವೆಯ ನಿರ್ವಹಣೆ ಕಾರ್ಯವನ್ನು ಸ್ಥಳೀಯ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ನಡೆಸಿದರು.
ಡಾ. ಅಂಬೇಡ್ಕರ್ ನಿವಾಸ ಜಖಂವೀರಾಜಪೇಟೆ, ಜು. 19: ಡಾ. ಬಿ.ಅರ್. ಅಂಬೇಡ್ಕರ್ ನಿವಾಸದ ಮೇಲೆ ಹಾನಿ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ
ದಿ. ಸುನಿಲ್ ಪುತ್ರಿಗೆ ಕೇರಳದಲ್ಲಿ ಶೇ.100 ಫಲಿತಾಂಶ ಸೋಮವಾರಪೇಟೆ,ಜು.19: ‘ಶಕ್ತಿ’ ಪತ್ರಿಕೆಯ ವರದಿಗಾರರಾಗಿದ್ದ ದಿ. ಸಿ.ಎನ್. ಸುನಿಲ್‍ಕುಮಾರ್ ಅವರ ಪುತ್ರಿ, ಪ್ರಸ್ತುತ ಕೇರಳದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಶ್ಮಿನಿ, ಕೇರಳ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದಿ
ಕೊರೊನಾ ಕುರಿತು ಜಾಗೃತಿ ಸುಂಟಿಕೊಪ್ಪ, ಜು. 19: ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಪ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಸುಂಟಿಕೊಪ್ಪ
ಕೊರೊನಾ ಕುರಿತು ಜಾಗೃತಿಸುಂಟಿಕೊಪ್ಪ, ಜು. 19: ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಪ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಸುಂಟಿಕೊಪ್ಪ
ಪುರಾತನ ಸೇತುವೆಯಲ್ಲಿ ಸ್ವಚ್ಛತೆಕುಶಾಲನಗರ, ಜು. 19: ಕುಶಾಲನಗರ-ಕೊಪ್ಪ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಪುರಾತನ ಸೇತುವೆಯ ನಿರ್ವಹಣೆ ಕಾರ್ಯವನ್ನು ಸ್ಥಳೀಯ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ನಡೆಸಿದರು.