ಕಮಟೆ ಮಹಾದೇವರ ಉತ್ಸವಕ್ಕೆ ತೆರೆಗೋಣಿಕೊಪ್ಪ ವರದಿ, ಫೆ. ೨೮: ಮಾಯಮುಡಿ ಗ್ರಾಮದ ಕಂಗಳತ್ತ್ ನಾಡು ಕಮಟೆ ಮಹಾದೇವರ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯ ಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ
‘ಒತ್ತಡದಿಂದ ಹೊರಬರಲು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ’ನಾಪೋಕ್ಲು, ಫೆ. ೨೮: ಒತ್ತಡದ ಜೀವನದಲ್ಲಿ ಬದುಕುತ್ತಿರುವ ಇಂದಿನ ಜನರಿಗೆ ಆಹ್ಲಾದಕರ ವಾತಾವರಣದ ಅಗತ್ಯತೆ ಇದೆ. ಒತ್ತಡದ ಬದುಕಿನಿಂದ ಹೊರಬರಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚುಹೆಚ್ಚಾಗಿ ನಡೆಯಬೇಕು
ವೀರಾಜಪೇಟೆ ವಕೀಲರ ಸಂಘದಿAದ ಇಬ್ಬರು ನ್ಯಾಯಾಧೀಶರಿಗೆ ಬೀಳ್ಕೊಡುಗೆÀ ವೀರಾಜಪೇಟೆ, ಫೆ. ೨೮: ನ್ಯಾಯಾಲಯಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ನ್ಯಾಯಾಧೀಶರುಗಳನ್ನು, ಅವರ ಕಾರ್ಯವೈಖರಿಯನ್ನು ಬೀಳ್ಕೊಡುಗೆ ಸಂದರ್ಭದಲ್ಲಿ ಕೊಂಡಾಡುವುದರಿAದ ಮುಂದೆಯೂ ಅವರುಗಳು ಉತ್ತಮ ಸೇವೆ ಸಲ್ಲಿಸಲು ಸ್ಫೂರ್ತಿ ನೀಡಿದಂತಾಗುತ್ತದೆ
ಕೊರೊನಾ ವಾರಿಯರ್ಸ್ಗೆ ಸನ್ಮಾನಮಡಿಕೇರಿ, ಫೆ. ೨೮: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ವಾಲ್ನೂರು ಶಾಖೆಯ ಸಭಾಂಗಣದಲ್ಲಿ ಕೋವಿಡ್-೧೯ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೈದ್ಯರು, ನರ್ಸ್,
ಒಗ್ಗಟ್ಟಿನ ಕೊರತೆಯಿಂದ ಭ್ರಷ್ಟಾಚಾರ: ವಸಂತ್ವೀರಾಜಪೇಟೆ, ಫೆ. ೨೮: ನಮ್ಮಲ್ಲಿ ಒಗ್ಗಟ್ಟು ಹಾಗೂ ಧ್ಯೆರ್ಯ ಇಲ್ಲದಿರುವುದೇ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ಎಂದು ಲಾಲ ರಜಪೂತ ರಾಯ್ ಪ್ರಶಸ್ತಿ ವಿಜೇತ ನ್ಯಾಷನಲ್