ಸೋಮವಾರಪೇಟೆ ಪ.ಪಂ.ಗೆ ಜಿಲ್ಲಾಧಿಕಾರಿ ಭೇಟಿಸೋಮವಾರಪೇಟೆ,ಮಾ.೨: ಇಲ್ಲಿನ ಪಟ್ಟಣ ಪಂಚಾಯ್ತಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ದಿಢೀರ್ ಭೇಟಿ ನೀಡಿ ಆಡಳಿತ ವಿಭಾಗದ ಕಾರ್ಯ ವೈಖರಿಯನ್ನು ಪರಿಶೀಲಿಸಿದರು. ಬೆಳಿಗ್ಗೆ ತಾಲೂಕು ಕಚೇರಿಗೆ ಭೇಟಿ ನೀಡಿ,
ಶ್ರದ್ಧಾಭಕ್ತಿಯಿಂದ ನಡೆದ ಕೋಟೆಬೆಟ್ಟ ಈಶ್ವರ ದೇವರ ಉತ್ಸವ ಸೋಮವಾರಪೇಟೆ,ಮಾ.೨: ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ತಾಲೂಕಿನ ಗರ್ವಾಲೆ ಗ್ರಾಮದ ಕೋಟೆಬೆಟ್ಟ ಶ್ರೀ ಬೊಟ್ಲಪ್ಪ ಈಶ್ವರ ದೇವರ ಉತ್ಸವ ಈ ಬಾರಿಯೂ ಶ್ರದ್ಧಾ ಭಕ್ತಿಯಿಂದ ನಡೆಯಿತು. ಕೋಟೆಬೆಟ್ಟದ ತಟದಲ್ಲಿರುವ
ಚರ್ಚೆಗಳ ನಡುವೆ ಪಾಡಿಯಲ್ಲಿ ಪ್ರಗತಿ ಅವಲೋಕನಮಡಿಕೇರಿ, ಫೆ.೨: ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘದ ವಾರ್ಷಿಕ ಮಹಾಸಭೆಯು ಪಾಡಿಯಲ್ಲಿ ಸೋಮವಾರ ನಡೆಯಿತು. ಸದಸ್ಯರುಗಳ ಸಲಹೆ - ಚರ್ಚೆಗಳ ಮೂಲಕ ಕ್ಷೇತ್ರದಲ್ಲಿನ ಪ್ರಗತಿ ಕುರಿತಾದ
ತಾ. ೬ ರಿಂದ ಕೋಯಿಮೆ ೨೦೨೧: ಸಾಂಸ್ಕೃತಿಕ ಕಲಿಕಾ ಮಹೋತ್ಸವಮಡಿಕೇರಿ, ಮಾ. ೨: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ನ ವತಿಯಿಂದ ಪ್ರಥಮ ಬಾರಿಗೆ ಕೋಯಿಮೆ-೨೦೨೧ ಕೊಡವ ಸಾಂಸ್ಕೃತಿಕ ಮತ್ತು ಕಲಿಕಾ ಮಹೋತ್ಸವ ತಾ. ೬ ಮತ್ತು ೭ ರಂದು
ಶ್ರೀಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವಮಡಿಕೇರಿ, ಮಾ. ೨ : ವೀರಾಜಪೇಟೆ ತಾಲೂಕಿನ ಬಾಡಗರಕೇರಿಯ ಶ್ರೀಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕೈಂಕರ್ಯ ಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಫೆ.೨೪ ರಿಂದ ಆರಂಭ ಗೊಂಡಿರುವ ವಾರ್ಷಿಕೋತ್ಸವದ