ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಮಾ. ೬: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್) ಬೆಂಗಳೂರು ಇವರು ನಡೆಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಪ್ಲೋಮೊ ಶಿಶಿಕ್ಷÄ ತರಬೇತಿ(ಡಿಪ್ಲೋಮೊ ಅಪ್ರಟಿಂಶೀಪ್ ಟ್ರೆöÊನಿಂಗ್)ಗೆ ಅರ್ಹ ಅಭ್ಯರ್ಥಿಗಳಿಂದ
ರೂ. ೧೧ ಕೋಟಿ ವೆಚ್ಚದ ಕುಡಿಯುವ ನೀರು ರಸ್ತೆ ಯೋಜನೆಗೆ ಚಾಲನೆಸೋಮವಾರಪೇಟೆ, ಮಾ. ೬: ರೂ. ೧೧ ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಕುಡಿಯುವ ನೀರಿನ ವಿವಿಧ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು. ಸೋಮವಾರಪೇಟೆ, ಶನಿವಾರ
ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷರಾಗಿ ಆಯ್ಕೆಮಡಿಕೇರಿ, ಮಾ. ೬: ಮೈಸೂರು ಕೊಡವ ಸಮಾಜದ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್‌ನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕುಟ್ಟಿಮಾಡ ಡಿ. ಮುತ್ತಪ್ಪ ಹಾಗೂ ಕಾರ್ಯದರ್ಶಿಯಾಗಿ
ಆದಿ ಮುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ತೆರೆ ಮಹೋತ್ಸವ ವೀರಾಜಪೇಟೆ, ಮಾ. ೬: ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನೆಲೆ ಕಂಡ ಚೈತನ್ಯ ಮಠಪುರ ಆದಿ ಮುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ವೀರಾಜಪೇಟೆ ತಾಲೂಕು
ಸೋಮವಾರಪೇಟೆ ವಕೀಲರ ಸಂಘದಿAದ ಪ್ರತಿಭಟನೆಸೋಮವಾರಪೇಟೆ, ಮಾ. ೬: ವಕೀಲರ ಹಿತರಕ್ಷಣಾ ಮತ್ತು ಪರಿಹಾರ ಕಾಯ್ದೆಯನ್ನು ಜಾರಿ ಗೊಳಿಸುವಂತೆ ಆಗ್ರಹಿಸಿ, ಇತ್ತೀಚೆಗೆ ನಡೆದ ವಕೀಲರ ಕೊಲೆಯನ್ನು ಖಂಡಿಸಿ ವಕೀಲರ ಸಂಘದ ಸೋಮವಾರಪೇಟೆ, ಮಾ.