ನಾಪೋಕ್ಲು ಶ್ರೀ ಭಗವತಿ ದೇವರ ವಾರ್ಷಿಕ ಹಬ್ಬನಾಪೋಕ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಂದಿರುವ ಶ್ರೀ ಭಗವತಿ ಭದ್ರಕಾಳಿ ದೇವಾಲಯದ ವಾರ್ಷಿಕ ಹಬ್ಬವು ತಾ. ೧೭ ರಿಂದ ೨೧ ರವರೆಗೆ ನಡೆಯಲಿದೆ. ತಾ. ೧೭ ರಂದು
ಕೆರೆ ಅಭಿವೃದ್ಧಿ ಯೋಜನೆ ಕಾಮಗಾರಿಗೆ ಚಾಲನೆಸೋಮವಾರಪೇಟೆ, ಮಾ. ೧೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಪಾರೆ ಗ್ರಾಮದಲ್ಲಿರುವ ಕೊರಲಕೆರೆ ಅಭಿವೃದ್ಧಿ ಸಮಿತಿ, ಗೋಣಿಮರೂರು
ವ್ಯಾಘ್ರ ದಾಳಿಯಿಂದ ಜನಜೀವನದ ಮೇಲೆ ಪರಿಣಾಮ ವಿಜು ಸುಬ್ರಮಣಿ ಪೊನ್ನಂಪೇಟೆ, ಮಾ. ೧೫: ದಕ್ಷಿಣ ಕೊಡಗಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಹುಲಿ ಸೇರಿದಂತೆ ವನ್ಯಪ್ರಾಣಿಗಳ ಹಾವಳಿಯನ್ನು ಅರಣ್ಯ ಇಲಾಖೆ ಕೂಡಲೇ ನಿಯಂತ್ರಿಸಬೇಕು. ಹುಲಿ ದಾಳಿಯಿಂದಾಗಿ ಮಾನವ ಜೀವಹಾನಿ ಹೀಗೆ
ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ಶಾಸಕರ ಭರವಸೆಕೂಡಿಗೆ, ಮಾ. ೧೫: ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ ಕೂಡುಮಂಗಳೂರು ಕೂಡಿಗೆ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಮನೆಗಳು ಪೈಸಾರಿ ಮತ್ತು ಕಂದಾಯ ಇಲಾಖೆಗೆ ಒಳಪಡುವ
ಶಿವರಾತ್ರಿ ಪೂಜೆ ಚೆಟ್ಟಳ್ಳಿ, ಮಾ. ೧೫: ಹೊಸ್ಕೇರಿಯ ಚಿಲಿಪಿಲಿ ದೇವಾಲಯದಲ್ಲಿ ಶಿವರಾತ್ರಿ ದಿನ ರಾತ್ರಿ ಊರಿನವರು ವಿಶೇಷ ಪೂಜೆ ಸಲ್ಲಿಸಿ ಮಾರನೆಯ ದಿನ ಭಕ್ತಾದಿಗಳ ಸಮ್ಮುಖದಲ್ಲಿ ದೇವರಿಗೆ ವಿಶೇಷ ಪೂಜೆ,