ಕಾಡಾನೆ ಹಾವಳಿ: ಅಧಿಕಾರಿಗಳಿಂದ ಪರಿಶೀಲನೆಸಿದ್ದಾಪುರ, ಜು. 28: ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ನಷ್ಟಪಡಿಸಿರುವ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಹಾಗೂ ಉಪ ವಲಯ ನಿಧನಚೆಟ್ಟಳ್ಳಿ, ಚೇರಳ ಶ್ರೀಮಂಗಲ ನಿವಾಸಿ ಬಿ.ಕೆ. ಚೆನ್ನಪ್ಪ ಪೂಜಾರಿ (67) ಅವರು ತಾ. 28 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 29 ರಂದು (ಇಂದು) ಮಧ್ಯಾಹ್ನ ಸ್ವಗ್ರಾಮದಲ್ಲಿ ಕ್ಲಿನಿಕ್ ಮಾಹಿತಿಮಡಿಕೇರಿ, ಜು. 28: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ಗೆ ತಾ. 31 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ರಜೆಯಿರುತ್ತದೆ. ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ ಎಂದು ಪ್ರಕಟಣೆಕೊರೊನಾದೊಂದಿಗೆ ಬದುಕು ಕಲಿಯಲು ಮುಖ್ಯಮಂತ್ರಿಗಳ ಕರೆಮಡಿಕೇರಿ, ಜು. 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಒಂದು ವರ್ಷ ಪೂರೈಸಿದ ಸಾಧನಾ ಸಮಾರಂಭದಲ್ಲಿ, ‘ಆನ್‍ಲೈನ್’ ಮುಖಾಂತರ ಕರ್ನಾಟಕದ ಜನತೆಯನ್ನು ಉದ್ದೇಶಿಸಿ ಮಾತನಾಡಿದಹೊಸ 6 ಪ್ರಕರಣಗಳು 82 ಸಕ್ರಿಯಮಡಿಕೇರಿ, ಜು.27: ಜಿಲ್ಲೆಯಲ್ಲಿ ತಾ.27 ರಂದು ಹೊಸ 6 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಜಿಲ್ಲೆಯಲ್ಲಿ 354 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 266 ಮಂದಿ
ಕಾಡಾನೆ ಹಾವಳಿ: ಅಧಿಕಾರಿಗಳಿಂದ ಪರಿಶೀಲನೆಸಿದ್ದಾಪುರ, ಜು. 28: ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ನಷ್ಟಪಡಿಸಿರುವ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಹಾಗೂ ಉಪ ವಲಯ
ನಿಧನಚೆಟ್ಟಳ್ಳಿ, ಚೇರಳ ಶ್ರೀಮಂಗಲ ನಿವಾಸಿ ಬಿ.ಕೆ. ಚೆನ್ನಪ್ಪ ಪೂಜಾರಿ (67) ಅವರು ತಾ. 28 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 29 ರಂದು (ಇಂದು) ಮಧ್ಯಾಹ್ನ ಸ್ವಗ್ರಾಮದಲ್ಲಿ
ಕ್ಲಿನಿಕ್ ಮಾಹಿತಿಮಡಿಕೇರಿ, ಜು. 28: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ಗೆ ತಾ. 31 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ರಜೆಯಿರುತ್ತದೆ. ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ ಎಂದು ಪ್ರಕಟಣೆ
ಕೊರೊನಾದೊಂದಿಗೆ ಬದುಕು ಕಲಿಯಲು ಮುಖ್ಯಮಂತ್ರಿಗಳ ಕರೆಮಡಿಕೇರಿ, ಜು. 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಒಂದು ವರ್ಷ ಪೂರೈಸಿದ ಸಾಧನಾ ಸಮಾರಂಭದಲ್ಲಿ, ‘ಆನ್‍ಲೈನ್’ ಮುಖಾಂತರ ಕರ್ನಾಟಕದ ಜನತೆಯನ್ನು ಉದ್ದೇಶಿಸಿ ಮಾತನಾಡಿದ
ಹೊಸ 6 ಪ್ರಕರಣಗಳು 82 ಸಕ್ರಿಯಮಡಿಕೇರಿ, ಜು.27: ಜಿಲ್ಲೆಯಲ್ಲಿ ತಾ.27 ರಂದು ಹೊಸ 6 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಜಿಲ್ಲೆಯಲ್ಲಿ 354 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 266 ಮಂದಿ