ಹೆಚ್ಚುತ್ತಿರುವ ಕೋವಿಡ್ ಕಡ್ಡಾಯ ನಿಯಮ ಪಾಲನೆಗೆ ಆದೇಶಮಡಿಕೇರಿ, ಮಾ. ೧೫ : ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕೋವಿಡ್-೧೯ ಪ್ರಕರಣಗಳು ಹೆಚ್ಚಾಗುತ್ತಿರುವದರಿಂದ ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ಸಲುವಾಗಿ ಕೆಲವೊಂದು ಮಾರ್ಪಾಟುಗಳೊಂದಿಗೆ ಸರಕಾರದ
ಒಣಗಿದ ಅರಣ್ಯ ಸೋಲಾರ್ ಬೇಲಿ ನಡುವೆ ಜನವಸತಿಯತ್ತ ಗಜ ನಡಿಗೆಸೋಮವಾರಪೇಟೆ,ಮಾ.೧೬: ಒಂದೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಇವನ್ನೂ ದಾಟಿ ಹಚ್ಚಹಸಿರಿ ನಂತಿರುವ ಕಾಫಿ ತೋಟಕ್ಕೆ ತೆರಳಲು
‘ರೈಲ್ವೆ ಬ್ಯಾರಿಕೇಡ್ ಆದ್ಯತೆ ಮೇರೆ ಕಾಮಗಾರಿ’ಮಡಿಕೇರಿ, ಮಾ. ೧೫: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಉಪಟಳ ತಡೆಗೆ ಕೈಗೊಂಡಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರನ್ನು
ವಿಜಯನಗರ ಸಾಮ್ರಾಜ್ಯಕ್ಕೆ ಮುಳುವಾದ ‘ತಾಳಿಕೋಟೆ ಕದನ’ಭಾರತದ ಇತಿಹಾಸದಲ್ಲಿ ಜಗತ್ಪçಸಿದ್ಧಿ ಪಡೆದು ನೆಲೆನಿಂತ ಸುವರ್ಣ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ.ಅದರಲ್ಲೂ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲ. ಅಲ್ಲಿನ ರಸ್ತೆಗಳಲ್ಲಿ ಮುತ್ತು,ರತ್ನಗಳನ್ನು ರಾಶಿ ಹಾಕಿ ಮಾರಲಾಗುತಿತ್ತು ಎಂದು ವಿದೇಶಿ
ಕೊಡಗಿನ ಗಡಿಯಾಚೆಎನ್‌ಎಂಪಿಟಿಗೆ ಖಾಸಗಿ ಸಹಭಾಗಿತ್ವ ಮಂಗಳೂರು, ಮಾ. ೧೫: ಸಾರ್ವಜನಿಕ ಖಾಸಗಿ ಸಹಭಾಗಿತ್ವ ಹಾಗೂ ಪಾಲುದಾರಿಕೆಯ ನೆಲೆಯಡಿಯಲ್ಲಿ ನವ ಮಂಗಳೂರು ಬಂದರಿನ ಹಲವು ಕಾರ್ಯಾಚರಣೆ ಜವಾಬ್ದಾರಿಗಳನ್ನು ಖಾಸಗಿ ಸಂಸ್ಥೆಯಾದ ಜೆ.ಎಸ್.ಡಬ್ಲೂö್ಯ.