ರಾಷ್ಟಿçÃಯ ಜಂತು ಹುಳು ನಿವಾರಣಾ ಕಾರ್ಯಕ್ರಮ ಯಶಸ್ವಿಗೊಳಿಸಿ ಜಿಲ್ಲಾಧಿಕಾರಿ ಮಡಿಕೇರಿ, ಮಾ. ೧೭: ರಾಷ್ಟಿçÃಯ ಜಂತು ಹುಳು ನಿವಾರಣಾ ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿ ಉತ್ತಮ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಸಂಬAಧಪಟ್ಟ ಅಧಿಕಾರಿಗಳಿಗೆ
ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗುಡ್ಡೆಹೊಸೂರು, ಮಾ. ೧೭: ಇಲ್ಲಿನ ಬೊಳ್ಳ್ಳೂರು ಗ್ರಾಮದ ಸುಣ್ಣದಕೆರೆಯ ಶ್ರೀ ನಾಗದೇವರ ಬನ ಮತ್ತು ಶ್ರೀ ಬೇಟೆ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ನಾಗ ಗುಡಿಯಲ್ಲಿ ಮಹಾಶಿವರಾತ್ರಿ
ನಿರರ್ಥಕವಾದ ಕುಡಿಯುವ ನೀರಿನ ಯೋಜನೆಸಮಸ್ಯೆ ಬಗೆಹರಿಸಲು ಮನವಿ ಮಡಿಕೇರಿ, ಮಾ. ೧೭; ಮಡಿಕೇರಿ ಸನಿಹದ ಒಂದನೇ ಮೊಣ್ಣಂಗೇರಿಯ ಫೈರಿಂಗ್ ರೇಂಜ್ ಬಳಿ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರಿನ ಯೋಜನೆ ನಿರರ್ಥಕಗೊಂಡಿದ್ದು,
ಸಮುದಾಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪ್ರಗತಿ ಸಾಧಿಸಿ ರೋಟರಿ ಜಿಲ್ಲಾಧ್ಯಕ್ಷ ಪಿಟಿ ಗಣಪತಿಮಡಿಕೇರಿ, ಮಾ. ೧೭: ಸಮಾಜದಲ್ಲಿ ಸಹಾಯದ ನಿರೀಕ್ಷೆಯಲ್ಲಿರುವ ವರ್ಗವಿದ್ದಂತೆಯೇ ಸಹಾಯದ ಹಸ್ತ ಚಾಚಲು ಸಿದ್ಧವಾಗಿರುವ ವರ್ಗವೂ ಇರುತ್ತದೆ. ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದ್ದು ವಿದ್ಯಾರ್ಥಿಗಳು
ಹಕ್ಕಿಗೊಂದು ಗುಟುಕು ಅಭಿಯಾನಸೋಮವಾರಪೇಟೆ, ಮಾ. ೧೭: ನಾವು ಪ್ರತಿಷ್ಠಾನ ಕೊಡಗು ವತಿಯಿಂದ ಹಕ್ಕಿಗೊಂದು ಗುಟುಕು ಅಭಿಯಾನ ಈಗಾಗಲೇ ಆರಂಭವಾಗಿದ್ದು, ಏ. ೧೦ರ ವರೆಗೆ ನಡೆಯಲಿದೆ. ಮಕ್ಕಳು ಸೇರಿದಂತೆ ಸಂಘ ಸಂಸ್ಥೆಗಳು