ಕಾರುಗುಂದದಲ್ಲಿ ಕಡಿಯತ್ತೂರು ಉತ್ಸವಭಾಗಮಂಡಲ, ಫೆ. ೨೪: ಕಾರುಗುಂದ ಸಮೀಪದ ಕಡಿಯತ್ತೂರು ಗ್ರಾಮದ ಕಡಿಯತ್ತೂರು ಉತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು. ಪೋರೆನ ಐನ್‌ಮನೆಯಿಂದ ಭಂಡಾರ ತರುವುದರ ಮೂಲಕ ಉತ್ಸವಕ್ಕೆ
ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಹತ್ಯೆ ಮಾಡಲಾಗುತ್ತಿರುವುದು ಸಮಾಜಕ್ಕೆ ದೊಡ್ಡ ಆಘಾತ: ದೇಚಮ್ಮಮಡಿಕೇರಿ, ಫೆ. ೨೪: ಸಾವಿರಾರು ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಹತ್ಯೆ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ದೊಡ್ಡ ಆಘಾತದ ವಿಷಯವಾಗಿದೆ ಎಂದು ವೀರಾಜಪೇಟೆ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ
ಸೋಮವಾರಪೇಟೆಯಲ್ಲಿ ತಾ. ೨೮ ರಂದು ಎಐಟಿಯುಸಿ ರಾಜ್ಯ ಸಮ್ಮೇಳನಸೋಮವಾರಪೇಟೆ, ಫೆ. ೨೪: ಯುನೈಟೆಡ್ ಪ್ಲಾಂಟೇಷನ್ ವಕರ‍್ಸ್ ಯೂನಿಯನ್(ಎಐಟಿಯುಸಿ)ನ ೧೦ನೇ ರಾಜ್ಯ ಸಮ್ಮೇಳನ ತಾ. ೨೮ ರಂದು ಪಟ್ಟಣದ ಮಾನಸಹಾಲ್‌ನಲ್ಲಿ ನಡೆಯಲಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.
ಮಾರ್ಚ್ ೨೪ ರಂದು ವಾರ್ಷಿಕೋತ್ಸವಮಡಿಕೇರಿ, ಫೆ. ೨೪: ನಗರದ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಾರ್ಚ್ ೨೪ ರಂದು ನಡೆಯಲಿದೆ. ಬೆಳಿಗ್ಗೆ ೬ ಗಂಟೆಯಿAದ ಮಹಾಗಣಪತಿ ಹೋಮ, ನವಕ ಪಂಚಗವ್ಯ
ಮೊಬೈಲ್ ಟವರ್ ಅಳವಡಿಕೆಗೆ ವಿರೋಧಕುಶಾಲನಗರ, ಫೆ. ೨೪: ಕುಶಾಲನಗರದ ಸಿದ್ದಯ್ಯ ಪುರಾಣಿಕ್ ಬಡಾವಣೆಯ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಕೆ ಕಾರ್ಯದ ಬಗ್ಗೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ