ವೀರಾಜಪೇಟೆ, ಸೆ.19: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಪಿ.ಎಚ್. ಸದಾನಂದ ಎಂಬವರ ಕಾಫಿ ತೋಟದಲ್ಲಿ ಗಿಡಗಳ ಮಧ್ಯೆ 12 ಅಡಿ ಉದ್ದದ 15 ಕೆ.ಜಿಗೂ ಅಧಿಕ ತೂಕದ ಭಾರಿ ಹೆಬ್ಬಾವು ಪತ್ತೆಯಾಗಿದ್ದು, ಉರಗ ತಜ್ಞ ಶರತ್ ಅದನ್ನು ಹಿಡಿದು ಮಾಕುಟ್ಟ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ವೀರಾಜಪೇಟೆ, ಸೆ.19: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಪಿ.ಎಚ್. ಸದಾನಂದ ಎಂಬವರ ಕಾಫಿ ತೋಟದಲ್ಲಿ ಗಿಡಗಳ ಮಧ್ಯೆ 12 ಅಡಿ ಉದ್ದದ 15 ಕೆ.ಜಿಗೂ ಅಧಿಕ ತೂಕದ ಭಾರಿ ಹೆಬ್ಬಾವು ಪತ್ತೆಯಾಗಿದ್ದು, ಉರಗ ತಜ್ಞ ಶರತ್ ಅದನ್ನು ಹಿಡಿದು ಮಾಕುಟ್ಟ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.