ಸವಿತಾ ಸಮಾಜ ಬೆಂಬಲಮಡಿಕೇರಿ, ಮಾ. 21: ದೇಶಾದ್ಯಂತ ತಾ. 22ರಂದು (ಇಂದು) ನಡೆಯಲಿರುವ ಜನತಾ ಕಫ್ರ್ಯೂಗೆ ಜಿಲ್ಲಾ ಸವಿತಾ ಸಮಾಜ ಹಾಗೂ ಮಡಿಕೇರಿ ಸವಿತಾ ಸಮಾಜದ ವತಿಯಿಂದ ಬೆಂಬಲ ಸೂಚಿಸಿ ಕೊರೊನಾ ಭೀತಿ: ಜ್ಯುವೆಲ್ಲರಿ ಬಂದ್ ಸಂಚಾರ ವಿರಳ (ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮಾ. 21: ಕೊರೊನಾ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಗೋಣಿಕೊಪ್ಪ ನಗರದಲ್ಲಿ ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘವು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಳಿಯಾಟ ಮಹೋತ್ಸವ ಮುಂದೂಡಿಕೆಗುಡ್ಡೆಹೊಸೂರು, ಮಾ. 21: ಸುಳ್ಯ ತಾ., ಆಲೆಟ್ಟಿ ಗ್ರಾಮದ ಕುಡೆಕಲ್ಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಾ. 24 ರಿಂದ 26ರವರೆÀಗೆ ನಡೆಯಬೇಕಾಗಿದ್ದ ಕಳಿಯಾಟ ಮಹೋತ್ಸವವನ್ನು ಕೊರೊನಾ ಮುನ್ನೆಚ್ಚರಿಕೆ ಪಂದ್ಯಾಟ ಮುಂದೂಡಿಕೆವೀರಾಜಪೇಟೆ, ಮಾ. 21: ಮಾಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ರೋಮನ್ ಕ್ಯಾಥೋಲಿಕ್ ಕಪ್ ಕಾಲ್ಚೆಂಡು ಪಂದ್ಯಾಟ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ದೇವರ ಉತ್ಸವ ಮುಂದೂಡಿಕೆನಾಪೆÇೀಕ್ಲು, ಮಾ. 21: ತಾ. 21ರಿಂದ 28ರ ವರೆಗೆ ನಡೆಯಬೇಕಿದ್ದ ಅರಪಟ್ಟು ಶ್ರೀ ಭಗವತಿ, ಮಂದಣಮೂರ್ತಿ ಮತ್ತು ವಿಷ್ಣುಮೂರ್ತಿ ದೇವರ ವಾರ್ಷಿಕೋತ್ಸವವನ್ನು ಕೊರೊನಾ ಸೋಂಕು ಹರಡುವದನ್ನು ತಡೆಗಟ್ಟುವ
ಸವಿತಾ ಸಮಾಜ ಬೆಂಬಲಮಡಿಕೇರಿ, ಮಾ. 21: ದೇಶಾದ್ಯಂತ ತಾ. 22ರಂದು (ಇಂದು) ನಡೆಯಲಿರುವ ಜನತಾ ಕಫ್ರ್ಯೂಗೆ ಜಿಲ್ಲಾ ಸವಿತಾ ಸಮಾಜ ಹಾಗೂ ಮಡಿಕೇರಿ ಸವಿತಾ ಸಮಾಜದ ವತಿಯಿಂದ ಬೆಂಬಲ ಸೂಚಿಸಿ
ಕೊರೊನಾ ಭೀತಿ: ಜ್ಯುವೆಲ್ಲರಿ ಬಂದ್ ಸಂಚಾರ ವಿರಳ (ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮಾ. 21: ಕೊರೊನಾ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಗೋಣಿಕೊಪ್ಪ ನಗರದಲ್ಲಿ ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘವು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ
ಕಳಿಯಾಟ ಮಹೋತ್ಸವ ಮುಂದೂಡಿಕೆಗುಡ್ಡೆಹೊಸೂರು, ಮಾ. 21: ಸುಳ್ಯ ತಾ., ಆಲೆಟ್ಟಿ ಗ್ರಾಮದ ಕುಡೆಕಲ್ಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಾ. 24 ರಿಂದ 26ರವರೆÀಗೆ ನಡೆಯಬೇಕಾಗಿದ್ದ ಕಳಿಯಾಟ ಮಹೋತ್ಸವವನ್ನು ಕೊರೊನಾ ಮುನ್ನೆಚ್ಚರಿಕೆ
ಪಂದ್ಯಾಟ ಮುಂದೂಡಿಕೆವೀರಾಜಪೇಟೆ, ಮಾ. 21: ಮಾಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ರೋಮನ್ ಕ್ಯಾಥೋಲಿಕ್ ಕಪ್ ಕಾಲ್ಚೆಂಡು ಪಂದ್ಯಾಟ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದೇವರ ಉತ್ಸವ ಮುಂದೂಡಿಕೆನಾಪೆÇೀಕ್ಲು, ಮಾ. 21: ತಾ. 21ರಿಂದ 28ರ ವರೆಗೆ ನಡೆಯಬೇಕಿದ್ದ ಅರಪಟ್ಟು ಶ್ರೀ ಭಗವತಿ, ಮಂದಣಮೂರ್ತಿ ಮತ್ತು ವಿಷ್ಣುಮೂರ್ತಿ ದೇವರ ವಾರ್ಷಿಕೋತ್ಸವವನ್ನು ಕೊರೊನಾ ಸೋಂಕು ಹರಡುವದನ್ನು ತಡೆಗಟ್ಟುವ