ವಿಶ್ವ ತಂಬಾಕು ವಿರೋಧಿ ದಿನಾಚರಣೆ ವೀರಾಜಪೇಟೆ, ಜೂ. ೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬಿ.ಸಿ. ಟ್ರಸ್ಟ್ ವೀರಾಜಪೇಟೆ ವತಿಯಿಂದ ಹೆಗ್ಗಳ ಗ್ರಾಮದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸ್ಥಳೀಯರು, ಸಂಘದ
ಜಿಲ್ಲೆಯ ಶಾಸಕದ್ವಯರಿಗೆ ಸಚಿವ ಸ್ಥಾನಕ್ಕೆ ಆಗ್ರಹ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ ಮಂತ್ರಿ ಸ್ಥಾನವನ್ನು ನೀಡುವಂತೆ ನಾರಾಯಣ ಗೌಡರ ನೇತೃತ್ವದಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಪಿ. ರಾಜು ಸೇರಿದಂತೆ ಸದಸ್ಯರು
‘ನದಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ’ ಕುಶಾಲನಗರ, ಜೂ. ೨: ನದಿ - ಪರಿಸರ ಸಂರಕ್ಷಣೆ ಬಗ್ಗೆ ಗಮನ ಹರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ
ಮಲೆನಾಡ ಸ್ವರ್ಗ ತಂಡದಿAದ ‘ಸೇವ್ ನೇಚರ್ ಫಾರ್ ದ ಫ್ಯೂಚರ್’ ಸ್ವಚ್ಚತಾ ಕಾರ್ಯ ಸೋಮವಾರಪೇಟೆ, ಜೂ. ೨: ಇಲ್ಲಿನ ಮಲೆನಾಡ ಸ್ವರ್ಗ ತಂಡದಿAದ ಪ್ರಕೃತಿಯನ್ನು ಕಾಪಾಡೋಣ, ಭವಿಷ್ಯವನ್ನು ಬೆಳಗಿಸೋಣ ಎಂಬ ಘೋಷವಾಕ್ಯದೊಂದಿಗೆ ‘ಸೇವ್ ನೇಚರ್ ಫಾರ್ ದ ಫ್ಯೂಚರ್’ ಹೆಸರಿನಲ್ಲಿ ಪ್ರತಿ
ಭರದಿಂದ ಸಾಗುತ್ತಿರುವ ರೈಲ್ವೇ ಬ್ಯಾರಿಕೇಡ್ ಕಾಮಗಾರಿ ಭತ್ತದ ಗದ್ದೆಗಳಿಗೆ ಮತ್ತೆ ಮರುಜೀವ ಗ್ರಾಮದಲ್ಲಿ ನಿರಂತರ ಕಾಡಾನೆಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆಯು ಕಂದಕ ನಿರ್ಮಾಣ, ಹ್ಯಾಂಗಿAಗ್ ಸೋಲಾರ್ ಫೆನ್ಸ್ ಹಾಗೂ ಸೋಲಾರ್ ಬೇಲಿಗಳನ್ನು ಅಳವಡಿಸಿತ್ತು. ಕಾಲಕ್ರಮೇಣ