ಸಂತ ಮೈಕಲರ ವಿದ್ಯಾಸಂಸ್ಥೆಗೆ ನೂತನ ಸಂಚಾಲಕರು ಮಡಿಕೇರಿ, ಜೂ. ೨: ಶನಿವಾರದಂದು ಸಂತ ಮೈಕಲರ ಶಿಕ್ಷಣ ಸಂಸ್ಥೆಗೆ ನೂತನವಾಗಿ ಆಗಮಿಸಿದ್ದ ಸಂಚಾಲಕರಾದ ರೆ.ಫಾ. ಪ್ಯಾಟ್ರಿಕ್ ಕ್ಸೇವಿಯರ್ ಅವರಿಗೆ ಸಂಸ್ಥೆಯ ವತಿಯಿಂದ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೆ.ಫಾ.
ಕಾಡAಚಿನ ಜನರಿಗೆ ಜೇನು ಪೆಟ್ಟಿಗೆ ವಿತರಣೆ ಕಾಡಾನೆ ನಿಯಂತ್ರಣಕ್ಕೂ ಸಹಕಾರಿ ಚೆಟ್ಟಳ್ಳಿ, ಜೂ. ೨: ಕುಶಾಲನಗರ ಅರಣ್ಯ ವಲಯದ ವತಿಯಿಂದ ಕಾಡಂಚಿನ ಗ್ರಾಮ ಗಳ ಜನರ ಬದುಕಿಗೆ ನೆರ ವಾಗುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದೆ. ಆನೆಕಾಡು, ಅತ್ತೂರು,
ಕಾವೇರಿ ನದಿ ಸ್ವಚ್ಛತೆ ನಾಪೋಕ್ಲು, ೨: ಶೌರ್ಯ ಘಟಕ ಸ್ವಯಂ ಸೇವಕರು ಕಾವೇರಿ ನದಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡರು. ಶೌರ್ಯ ಮಾಸ್ಟರ್ ಬಾಳೆಯಡ ದಿವ್ಯ ಮಂದಪ್ಪ ಅವರ ನೇತೃತ್ವದ ತಂಡದಲ್ಲಿ ಉಮಾಲಕ್ಷ್ಮಿ,
ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಸಾಧನೆ ವೀರಾಜಪೇಟೆ, ಜೂ. ೧: ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ವೀರಾಜಪೇಟೆಯ ಮುಲ್ಲೆರ ಪೊನ್ನಮ್ಮ ಪೂವಣ್ಣ ಅವರು ಗಣನೀಯ ಸಾಧನೆ ಮಾಡಿದ್ದಾರೆ. ಇತ್ತೀಚಿಗೆ ಗೋವಾದ ಬ್ಯಾಂಬೋಲಿಮ್‌ನಲ್ಲಿ ಜರುಗಿದ ಮೂರನೇ ಮಾಸ್ಟರ್ಸ್ ಅಥ್ಲೆಟಿಕ್ಸ್
ವೀರಶೈವ ಜಂಗಮ ಅರ್ಚಕರು ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ ಸೋಮವಾರಪೇಟೆ, ಜೂ. ೨: ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ ಸೋಮವಾರಪೇಟೆಯ ವಿರಕ್ತ ಮಠದಲ್ಲಿ ಜರುಗಿತು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ