ಅಭಿವೃದ್ಧಿ ಸಹಿಸದ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ ಕಾಂಗ್ರೆಸ್ ಆರೋಪ ಸೋಮವಾರಪೇಟೆ, ಫೆ. ೩: ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಆಲೇಕಟ್ಟೆಯಿಂದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುರಸ್ತೆವರೆಗಿನ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ
ನಾಳೆ ಗೋಣಿಕೊಪ್ಪದಿಂದ ಪೊನ್ನಂಪೇಟೆಗೆ ಕಾಂಗ್ರೆಸ್ ಪಾದಯಾತ್ರೆ ಗೋಣಿಕೊಪ್ಪಲು, ಫೆ. ೩: ಗೋಣಿಕೊಪ್ಪ ಉಮಾಮಹೇಶ್ವರಿ ದೇವಾಲಯದ ಮುಂಭಾಗದಿAದ ಪೊನ್ನಂಪೇಟೆಯ ಮಹಾತ್ಮಗಾಂಧಿ ಪ್ರತಿಮೆವರೆಗೆ ತಾ. ೫ ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಗೆ ಕೊಡಗು ಜಿಲ್ಲಾ ಕಾಂಗ್ರೆಸ್,
ನಾಳೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಡಿಕೇರಿ, ಫೆ. ೩: ಅಲ್ಲಾರಂಡ ರಂಗಚಾವಡಿ, ಸಿರಿಗನ್ನಡ ವೇದಿಕೆ, ಚಕೋರ ಕೊಡಗು, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹೊರತಂದಿರುವ ಅಲ್ಲಾರಂಡ ವಿಠಲ ನಂಜಪ್ಪ ಅವರು ರಚಿಸಿರುವ ಬಹರೂಪಿ ಪುಸ್ತಕ
ನಡು ರಸ್ತೆಯಲ್ಲಿ ಒಂಟಿಸಲಗ ಪ್ರತ್ಯಕ್ಷ ಕರಿಕೆ, ಫೆ. ೩. ಭಾಗಮಂಡಲ, ಕರಿಕೆ, ಕೇರಳ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮೇಲಡ್ಕ ಬಳಿ ಒಂಟಿಸಲಗವೊAದು ಪ್ರತ್ಯಕ್ಷವಾಗಿ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿ ಆತಂಕದ ವಾತಾವರಣ
ಕಲ್ಲಂಗಡಿ ಕೃಷಿಯೊಳಗೆ ಮಾಡೆಲ್ ಫೋಟೋ ಅಳವಡಿಕೆ ಕಣಿವೆ, ಫೆ. ೩: ಕೃಷಿಕರೊಬ್ಬರು ತಾವು ಬೆಳೆದ ಕೃಷಿ ಫಸಲಿನ ಮೇಲೆ ರಸ್ತೆಯಲ್ಲಿ ಸಾಗುವ ಮಂದಿಯ ಕಣ್ಣು ದೃಷ್ಟಿ ತಾಗದಿರಲೆಂದು ಹಚ್ಚ ಹಸಿರಿನ ಫಸಲು ತುಂಬಿದ ಹೊಲದೊಳಗೆ