ಇಂದು ಮಾರಿಯಮ್ಮ ಉತ್ಸವಸಿದ್ದಾಪುರ, ಸೆ. 1: ಆಭ್ಯತ್‍ಮಂಗಲ ಗ್ರಾಮದ ಒಂಟಿಯಂಗಡಿ ಶ್ರೀಮಾರಿ ಯಮ್ಮ ದೇವರ ಉತ್ಸವವು ಕೈಲ್‍ಮೂಹರ್ತ ಹಬ್ಬದ ಪ್ರಯುಕ್ತ ವರ್ಷಂಪ್ರತಿ ಆಚರಿಸುವಂತೆ ತಾ. 2 ರಂದು ನಡೆಸಲಾಗುವದು. ತಾ2. ಕೂಟುಹೊಳೆಗೆ ಮಿನಿ ಬಸ್ ಸಂಚಾರಮಡಿಕೇರಿ, ಸೆ. 1: ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಾಜ್ಯ ಹೆದ್ದಾರಿಯು ಮಳೆಯಿಂದ ಅಲ್ಲಲ್ಲಿ ಹಾನಿಗೀಡಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೀರಾಜಪೇಟೆಯಿಂದ ಕೇರಳದ ಗಡಿ ಭಾಗ ಕೂಟುಹೊಳೆವರೆಗೆ ಸಂಚರಿಸಲು ಬಿ.ಟಿ. ಪ್ರದೀಪ್ ಸ್ಮರಣಾರ್ಥ ಬ್ಯಾಡ್ಮಿಂಟನ್ ಪಂದ್ಯಾಟನಾಪೆÇೀಕ್ಲು, ಸೆ. 1: ಉಮಾಮಹೇಶ್ವರಿ ಯುವ ಸಂಘದ ವತಿಯಿಂದ ಬರುವ ಅಕ್ಟೋಬರ್ ತಿಂಗಳ 4,5,6 ರಂದು ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯನ್ನು ದಿ. ಬಿ.ಟಿ. ಸಂಪಾಜೆಯಲ್ಲಿ ಪರಿಹಾರ ವಿತರಣೆಮಡಿಕೇರಿ, ಸೆ. 1: ಸಂಪಾಜೆ ಹೋಬಳಿಯ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೆರೆ ಪರಿಹಾರದ ಚೆಕ್ ವಿತರಣೆಯು ತಾ. 31 ರಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವೀರಾಜಪೇಟೆ ರಾಜ್ಯ ಬಾಸ್ಕೆಟ್ಬಾಲ್ ತಂಡಕ್ಕೆ ಆಯ್ಕೆಸುಂಟಿಕೊಪ್ಪ, ಸೆ. 1: ಕರ್ನಾಟಕ ರಾಜ್ಯ ಬಾಸ್ಕೆಟ್‍ಬಾಲ್ ಕಿರಿಯರ ತಂಡಕ್ಕೆ ಸುಂಟಿಕೊಪ್ಪದ ರಕ್ಷಿತ್ ಆಯ್ಕೆಯಾಗಿದ್ದಾನೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 6ನೇ ಮುಲ್ಕಿ ಸುಂದರ್ ರಾಂ ಶೆಟ್ಟಿ ಜ್ಞಾಪಕಾರ್ಥ ಅಖಿಲ
ಇಂದು ಮಾರಿಯಮ್ಮ ಉತ್ಸವಸಿದ್ದಾಪುರ, ಸೆ. 1: ಆಭ್ಯತ್‍ಮಂಗಲ ಗ್ರಾಮದ ಒಂಟಿಯಂಗಡಿ ಶ್ರೀಮಾರಿ ಯಮ್ಮ ದೇವರ ಉತ್ಸವವು ಕೈಲ್‍ಮೂಹರ್ತ ಹಬ್ಬದ ಪ್ರಯುಕ್ತ ವರ್ಷಂಪ್ರತಿ ಆಚರಿಸುವಂತೆ ತಾ. 2 ರಂದು ನಡೆಸಲಾಗುವದು. ತಾ2.
ಕೂಟುಹೊಳೆಗೆ ಮಿನಿ ಬಸ್ ಸಂಚಾರಮಡಿಕೇರಿ, ಸೆ. 1: ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಾಜ್ಯ ಹೆದ್ದಾರಿಯು ಮಳೆಯಿಂದ ಅಲ್ಲಲ್ಲಿ ಹಾನಿಗೀಡಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೀರಾಜಪೇಟೆಯಿಂದ ಕೇರಳದ ಗಡಿ ಭಾಗ ಕೂಟುಹೊಳೆವರೆಗೆ ಸಂಚರಿಸಲು
ಬಿ.ಟಿ. ಪ್ರದೀಪ್ ಸ್ಮರಣಾರ್ಥ ಬ್ಯಾಡ್ಮಿಂಟನ್ ಪಂದ್ಯಾಟನಾಪೆÇೀಕ್ಲು, ಸೆ. 1: ಉಮಾಮಹೇಶ್ವರಿ ಯುವ ಸಂಘದ ವತಿಯಿಂದ ಬರುವ ಅಕ್ಟೋಬರ್ ತಿಂಗಳ 4,5,6 ರಂದು ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯನ್ನು ದಿ. ಬಿ.ಟಿ.
ಸಂಪಾಜೆಯಲ್ಲಿ ಪರಿಹಾರ ವಿತರಣೆಮಡಿಕೇರಿ, ಸೆ. 1: ಸಂಪಾಜೆ ಹೋಬಳಿಯ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೆರೆ ಪರಿಹಾರದ ಚೆಕ್ ವಿತರಣೆಯು ತಾ. 31 ರಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವೀರಾಜಪೇಟೆ
ರಾಜ್ಯ ಬಾಸ್ಕೆಟ್ಬಾಲ್ ತಂಡಕ್ಕೆ ಆಯ್ಕೆಸುಂಟಿಕೊಪ್ಪ, ಸೆ. 1: ಕರ್ನಾಟಕ ರಾಜ್ಯ ಬಾಸ್ಕೆಟ್‍ಬಾಲ್ ಕಿರಿಯರ ತಂಡಕ್ಕೆ ಸುಂಟಿಕೊಪ್ಪದ ರಕ್ಷಿತ್ ಆಯ್ಕೆಯಾಗಿದ್ದಾನೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 6ನೇ ಮುಲ್ಕಿ ಸುಂದರ್ ರಾಂ ಶೆಟ್ಟಿ ಜ್ಞಾಪಕಾರ್ಥ ಅಖಿಲ