ಸಿದ್ದಾಪುರ, ಸೆ. 1: ಆಭ್ಯತ್‍ಮಂಗಲ ಗ್ರಾಮದ ಒಂಟಿಯಂಗಡಿ ಶ್ರೀಮಾರಿ ಯಮ್ಮ ದೇವರ ಉತ್ಸವವು ಕೈಲ್‍ಮೂಹರ್ತ ಹಬ್ಬದ ಪ್ರಯುಕ್ತ ವರ್ಷಂಪ್ರತಿ ಆಚರಿಸುವಂತೆ ತಾ. 2 ರಂದು ನಡೆಸಲಾಗುವದು. ತಾ2. ರಂದು ಮದ್ಯಾಹ್ನ 12 ಗಂಟೆಗೆ ಅಂಚೆಮನೆ ಆದರ್ಶ ವಿಶ್ವನಾಥ ಅವರ ಮನೆಯಿಂದ ಭಂಡಾರ ಇಳಿಸುವದು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಲಿದೆ ಎಂದು ಮಾರಿಯಮ್ಮ ದೇವಾಲಯ ಆಡಳಿತ ಮಂಡಳಿ ಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.