ಪಂಚಮಿ ಪೂಜೆಸೋಮವಾರಪೇಟೆ, ಸೆ. 8: ತಾಲೂಕಿನ ಸಿದ್ಧಲಿಂಗಪುರ-ಅರಶಿಣಗುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ರಾಜೇಶ್ ನಾಥ್ ಗುರೂಜಿ ನೇತೃತ್ವದಲ್ಲಿ ಗೌರಿ ಗಣೇಶೋತ್ಸವ ಸಾಂಸ್ಕøತಿಕ ಕಾರ್ಯಕ್ರಮವೀರಾಜಪೇಟೆ, ಸೆ. 8: ಗೌರಿ-ಗಣೇಶೋತ್ಸವದ ಅಂಗವಾಗಿ ನಡೆದ ಸಾಂಸ್ಕøತಿಕ ಕಾಯಕ್ರಮಗಳ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತಗಾರ ದಿಲಿಕುಮಾರ್ ಮತ್ತು ಸಂಗಡಿಗರಿಂದ ಕೀರ್ತನೆಗಳು ಹರಿದು ಬಂದಿತು. ವೀರಾಜಪೇಟೆ ನಗರದ ಇತಿಹಾಸ ಪ್ರಸಿದ್ಧ ಯುವಕ ಮಂಡಲ ಶ್ರಮದಾನಪೆರಾಜೆ, ಸೆ. 8: ಯುವ ಕೋಟೆ ಯುವಕಮಂಡಲ ಪುತ್ಯ ಪೆರಾಜೆ ಇದರ ವತಿಯಿಂದ ಪ್ರತಿ ತಿಂಗಳು ನಡೆಯುವ ಶ್ರಮದಾನವು ಈ ಬಾರಿ ಪೆರಾಜೆಯಿಂದ ವ್ಯಾಪಾರೆ ಗಡಿವರೆಗಿನ ರಸ್ತೆಗಳಲ್ಲಿ ನೂತನ ಕಟ್ಟಡ ಉದ್ಘಾಟನೆಪೊನ್ನಂಪೇಟೆಯ ಇಗ್ಗುತಪ್ಪ ಸೌಹಾರ್ದ ಸಹಕಾರ ಸಂಘವು ಪಟ್ಟಣದ ಬಸ್ ನಿಲ್ದಾಣದ ಸಮೀಪ ತ್ಯಾಗರಾಜ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಕಚೇರಿ ಕಟ್ಟಡವನ್ನು ತಾ. 10 ರಂದು ಪೂರ್ವಾಹ್ನ 9.30 ಬಿಜೆಪಿಗೆ ಮರು ಸೇರ್ಪಡೆ*ಗೋಣಿಕೊಪ್ಪಲು, ಸೆ. 8: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ, ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದು, ಪಕ್ಷದಿಂದ ಅಮಾನತ್ತುಗೊಂಡಿದ್ದ ಕಾಳಪಂಡ ಟಿಪ್ಪು ಬಿದ್ದಪ್ಪ
ಪಂಚಮಿ ಪೂಜೆಸೋಮವಾರಪೇಟೆ, ಸೆ. 8: ತಾಲೂಕಿನ ಸಿದ್ಧಲಿಂಗಪುರ-ಅರಶಿಣಗುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ರಾಜೇಶ್ ನಾಥ್ ಗುರೂಜಿ ನೇತೃತ್ವದಲ್ಲಿ
ಗೌರಿ ಗಣೇಶೋತ್ಸವ ಸಾಂಸ್ಕøತಿಕ ಕಾರ್ಯಕ್ರಮವೀರಾಜಪೇಟೆ, ಸೆ. 8: ಗೌರಿ-ಗಣೇಶೋತ್ಸವದ ಅಂಗವಾಗಿ ನಡೆದ ಸಾಂಸ್ಕøತಿಕ ಕಾಯಕ್ರಮಗಳ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತಗಾರ ದಿಲಿಕುಮಾರ್ ಮತ್ತು ಸಂಗಡಿಗರಿಂದ ಕೀರ್ತನೆಗಳು ಹರಿದು ಬಂದಿತು. ವೀರಾಜಪೇಟೆ ನಗರದ ಇತಿಹಾಸ ಪ್ರಸಿದ್ಧ
ಯುವಕ ಮಂಡಲ ಶ್ರಮದಾನಪೆರಾಜೆ, ಸೆ. 8: ಯುವ ಕೋಟೆ ಯುವಕಮಂಡಲ ಪುತ್ಯ ಪೆರಾಜೆ ಇದರ ವತಿಯಿಂದ ಪ್ರತಿ ತಿಂಗಳು ನಡೆಯುವ ಶ್ರಮದಾನವು ಈ ಬಾರಿ ಪೆರಾಜೆಯಿಂದ ವ್ಯಾಪಾರೆ ಗಡಿವರೆಗಿನ ರಸ್ತೆಗಳಲ್ಲಿ
ನೂತನ ಕಟ್ಟಡ ಉದ್ಘಾಟನೆಪೊನ್ನಂಪೇಟೆಯ ಇಗ್ಗುತಪ್ಪ ಸೌಹಾರ್ದ ಸಹಕಾರ ಸಂಘವು ಪಟ್ಟಣದ ಬಸ್ ನಿಲ್ದಾಣದ ಸಮೀಪ ತ್ಯಾಗರಾಜ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಕಚೇರಿ ಕಟ್ಟಡವನ್ನು ತಾ. 10 ರಂದು ಪೂರ್ವಾಹ್ನ 9.30
ಬಿಜೆಪಿಗೆ ಮರು ಸೇರ್ಪಡೆ*ಗೋಣಿಕೊಪ್ಪಲು, ಸೆ. 8: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ, ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದು, ಪಕ್ಷದಿಂದ ಅಮಾನತ್ತುಗೊಂಡಿದ್ದ ಕಾಳಪಂಡ ಟಿಪ್ಪು ಬಿದ್ದಪ್ಪ