ಸೋಮವಾರಪೇಟೆಯಲ್ಲಿ ಟೀಂ ಎಬಿಡಿ ವತಿಯಿಂದ ವಿನೂತನ ಪಂದ್ಯಾವಳಿಗೆ ಚಾಲನೆ ಸೋಮವಾರಪೇಟೆ, ಡಿ.೧೮: ಇಲ್ಲಿನ ಟೀಂ ಎಬಿಡಿ ವತಿಯಿಂದ ಇದೇ ಪ್ರಥಮವಾಗಿ ಲಂಡನ್‌ನಲ್ಲಿ ನಡೆಯುವಂತಹ ವಿನೂತನ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಹಾಗೂ ದ್ವಿಚಕ್ರ-ನಾಲ್ಕು ಚಕ್ರದ ವಾಹನಗಳ
ಪಾಲುಪರಿಕತ್ತು ಹಾಜರುಪಡಿಸಿದ ಬಳಿಕ ಹಕ್ಕು ಬದಲಾವಣೆಗೆ ಕ್ರಮಮಡಿಕೇರಿ, ಡಿ. ೧೮: ಕೊಡಗು ಜಿಲ್ಲೆಯಲ್ಲಿ ಕುಟುಂಬದ ಸರ್ವ ಸದಸ್ಯರ ಆಸ್ತಿಯಾಗಿರುವ ಜಮ್ಮಾ ಆಸ್ತಿಗೆ ಸಂಬAಧಿಸಿದAತೆ, ೨೦೦೦-೦೧ ಸಾಲಿನಲ್ಲಿ, ಕೊಡಗು ಜಿಲ್ಲಾಧಿಕಾರಿಗಳ ಆದೇಶವನ್ನು ಆಧರಿಸಿ ಪಟ್ಟೇದಾರರ ಹೆಸರನ್ನು
ಅಧ್ಯಕ್ಷರಾಗಿ ಆಯ್ಕೆಕುಶಾಲನಗರ, ಡಿ. ೧೮ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕುಶಾಲನಗರದ ಟಿ.ಡಿ ಗೋವಿಂದರಾಜ್ ದಾಸ್ ಅವರನ್ನು ನೇಮಕ
ಮೂಲ ಸೌಲಭ್ಯ ಕಲ್ಪಿಸಲು ಮನವಿ*ಗೋಣಿಕೊಪ್ಪ, ಡಿ. ೧೮: ತಿತಿಮತಿ ಗ್ರಾಮದಲ್ಲಿ ವನ್ಯಪ್ರಾಣಿಗಳಿಂದ ಉಂಟಾಗುವ ಸಮಸ್ಯೆಯನ್ನು ಬಗೆಹರಿಸುವಂತೆ ಮತ್ತು ಗ್ರಾಮ ಪಂಚಾಯಿತಿ ಸ್ಥಳೀಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳುವಂತೆ÷ಒತ್ತಾಯಿಸಿ ಮನವಿ
ಬೀದಿ ನಾಯಿ ಹಾವಳಿ ತಡೆಯಲು ಒತ್ತಾಯಕೂಡಿಗೆ, ಡಿ. ೧೮: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೂಡಿಗೆ ಸರ್ಕಲ್‌ನಿಂದ ಹಳೆ ಕೂಡಿಗೆ