ವೀರಾಜಪೇಟೆಯಲ್ಲಿ ಪ್ರತಿಭಟನೆವೀರಾಜಪೇಟೆ, ಜೂ. ೭: ೧೦ ಹೆಚ್,ಪಿ. ಮೋಟರ್ ಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ
ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಗೆಲುವು ಸಾಧ್ಯಸೋಮವಾರಪೇಟೆ, ಜೂ. ೭: ಕೆಲ ಕಾಂಗ್ರೆಸ್ಸಿಗರ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಬಿಜೆಪಿ ಎಲ್ಲಾ ಹಂತದಲ್ಲೂ ಜಯಗಳಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಬಿಜೆಪಿ ವಿರುದ್ಧ ಗೆಲ್ಲಲು
ಸಚಿವರ ರಾಜೀನಾಮೆಗೆ ದಲಿತ ಸಂಘರ್ಷ ಸಮಿತಿ ಜಂಟಿ ವೇದಿಕೆ ಒತ್ತಾಯ ಮಡಿಕೇರಿ, ಜೂ. ೭: ರಾಜ್ಯ ಸರಕಾರ ಕೈಗೊಂಡಿರುವ ಪಠ್ಯ ಪುಸ್ತಕ ಪರಿಷ್ಕರಣಾ ಕಾರ್ಯ ಸಮುದಾಯ ವಿರೋಧಿಯಾಗಿದ್ದು, ಬ್ರಾಹ್ಮಣ್ಯದಿಂದ ತುಂಬಿವೆೆ. ಹಾಗಾಗಿ ಈ ಪರಿಷ್ಕರಣಾ ಕಾರ್ಯವನ್ನು ಕೈಬಿಡಬೇಕು. ಈ
ಗಿಡಗಳು ಲಭ್ಯಕುಶಾಲನಗರ, ಜೂ.೭: ಕುಶಾಲನಗರ ಪ್ರಾದೇಶಿಕ ಅರಣ್ಯ ವಲಯ ವತಿಯಿಂದ ೨೦೨೧ -೨೨ನೇ ಸಾಲಿನಲ್ಲಿ ಆರ್‌ಎಸ್‌ಪಿಡಿ ಯೋಜನೆ ಅಡಿಯಲ್ಲಿ ಮಾವಿನಹಳ್ಳ ಸೊಂಡೂರು ನರ್ಸರಿಯಲ್ಲಿ ಬೆಳಸಲಾದ ಬೀಟೆ, ಮಹಾಗನಿ, ಹಲಸು,
ಅರ್ಜಿ ಆಹ್ವಾನಮಡಿಕೇರಿ, ಜೂ. ೭: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ೨೦೨೨-೨೩ ಸಾಲಿಗೆ ನಿಗಮದ ಯೋಜನೆಗಳಾದ ಅರಿವು (ಶಿಕ್ಷಣಕ್ಕಾಗಿ), ಟ್ಯಾಕ್ಸಿ ಗೂಡ್ಸ್/ ಪ್ಯಾಸೆಂಜರ್ ಆಟೋ, ಶ್ರಮಶಕ್ತಿ, ಸ್ವಯಂ ಉದ್ಯೋಗ