ಹೊದವಾಡದ ಶ್ರೀ ಅಮ್ಮೇರಪ್ಪ ದೇವಾಲಯ ಜೀರ್ಣೋದ್ಧಾರ ಮಡಿಕೇರಿ, ಮಾ. 12: ಕುಯ್ಯಂಗೇರಿ ನಾಡಿಗೆ ಒಳಪಟ್ಟಿರುವ ಹೊದವಾಡ ಗ್ರಾಮದ ಪುರಾತನ ಶ್ರೀ ಅಮ್ಮೇರಪ್ಪ (ಭಗವತಿ ಅನ್ನ ಪೂರ್ಣೇಶ್ವರಿ) ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಈ ಸಂಬಂಧ ವೃತ್ತಿ ಗೌರವಿಸಿ : ಅನೀಸ್ ಕಣ್ಮಣಿ ಜಾಯ್ ಮಡಿಕೇರಿ, ಮಾ. 12: ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು ಸೇರಿದಂತೆ ಕುಟುಂಬದ ಕೆಲಸಕ್ಕೆ ಗೌರವ ನೀಡಬೇಕು. ನಮ್ಮ ನಮ್ಮ ಕೆಲಸವನ್ನು ಮೊದಲು ಗೌರವಯುತವಾಗಿ ಕಾಣಬೇಕು ಎಂದು ಜಿಲ್ಲಾಧಿಕಾರಿ ಬೇಳೂರು ವಲಯ ಕಾಂಗ್ರೆಸ್ ಸಭೆ ಸೋಮವಾರಪೇಟೆ, ಮಾ. 12: ಬೇಳೂರು ವಲಯ ಕಾಂಗ್ರೆಸ್ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಅವರ ಅಧ್ಯಕ್ಷತೆಯಲ್ಲಿ, ಸಮೀಪದ ಬಜೆಗುಂಡಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ವಿಶೇಷ ಮಹಿಳಾ ಗ್ರಾಮಸಭೆಶನಿವಾರಸಂತೆ, ಮಾ. 12: ಗೌಡಳ್ಳಿ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಗೌಡಳ್ಳಿ ಗ್ರಾ.ಪಂ.ನ ಮಹಿಳಾ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿ ಅಧಿಕಾರಿ ಬಿ.ಜೆ. ಇಂಟರ್ಲಾಕ್ ಅಳವಡಿಕೆಗೆ ಭೂಮಿಪೂಜೆ*ಗೋಣಿಕೊಪ್ಪಲು, ಮಾ. 12: ಬಾಳೆಲೆ ವಿಜಯಲಕ್ಷ್ಮಿ ಪಿ.ಯು. ಕಾಲೇಜು ಹಾಗೂ ಕೊಡವ ಸಮಾಜದ ಆವರಣಕ್ಕೆ ಬಾಳೆಲೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಅವರ ಅನುದಾನದಲ್ಲಿ
ಹೊದವಾಡದ ಶ್ರೀ ಅಮ್ಮೇರಪ್ಪ ದೇವಾಲಯ ಜೀರ್ಣೋದ್ಧಾರ ಮಡಿಕೇರಿ, ಮಾ. 12: ಕುಯ್ಯಂಗೇರಿ ನಾಡಿಗೆ ಒಳಪಟ್ಟಿರುವ ಹೊದವಾಡ ಗ್ರಾಮದ ಪುರಾತನ ಶ್ರೀ ಅಮ್ಮೇರಪ್ಪ (ಭಗವತಿ ಅನ್ನ ಪೂರ್ಣೇಶ್ವರಿ) ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಈ ಸಂಬಂಧ
ವೃತ್ತಿ ಗೌರವಿಸಿ : ಅನೀಸ್ ಕಣ್ಮಣಿ ಜಾಯ್ ಮಡಿಕೇರಿ, ಮಾ. 12: ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು ಸೇರಿದಂತೆ ಕುಟುಂಬದ ಕೆಲಸಕ್ಕೆ ಗೌರವ ನೀಡಬೇಕು. ನಮ್ಮ ನಮ್ಮ ಕೆಲಸವನ್ನು ಮೊದಲು ಗೌರವಯುತವಾಗಿ ಕಾಣಬೇಕು ಎಂದು ಜಿಲ್ಲಾಧಿಕಾರಿ
ಬೇಳೂರು ವಲಯ ಕಾಂಗ್ರೆಸ್ ಸಭೆ ಸೋಮವಾರಪೇಟೆ, ಮಾ. 12: ಬೇಳೂರು ವಲಯ ಕಾಂಗ್ರೆಸ್ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಅವರ ಅಧ್ಯಕ್ಷತೆಯಲ್ಲಿ, ಸಮೀಪದ ಬಜೆಗುಂಡಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ
ವಿಶೇಷ ಮಹಿಳಾ ಗ್ರಾಮಸಭೆಶನಿವಾರಸಂತೆ, ಮಾ. 12: ಗೌಡಳ್ಳಿ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಗೌಡಳ್ಳಿ ಗ್ರಾ.ಪಂ.ನ ಮಹಿಳಾ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿ ಅಧಿಕಾರಿ ಬಿ.ಜೆ.
ಇಂಟರ್ಲಾಕ್ ಅಳವಡಿಕೆಗೆ ಭೂಮಿಪೂಜೆ*ಗೋಣಿಕೊಪ್ಪಲು, ಮಾ. 12: ಬಾಳೆಲೆ ವಿಜಯಲಕ್ಷ್ಮಿ ಪಿ.ಯು. ಕಾಲೇಜು ಹಾಗೂ ಕೊಡವ ಸಮಾಜದ ಆವರಣಕ್ಕೆ ಬಾಳೆಲೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಅವರ ಅನುದಾನದಲ್ಲಿ