ಸಾಹಿತಿ ಚಂದ್ರಶೇಖರ್ ಮಲ್ಲೋರಹಟ್ಟಿ ನಿಧನಕೊಡ್ಲಿಪೇಟೆಯ ಗ್ರಂಥಾಲಯದಲ್ಲಿ ಹಲವಾರು ವರ್ಷಗಳಿಂದ ಗ್ರಂಥ ಪಾಲಕರಾಗಿದ್ದ ಜಿಲ್ಲೆಯ ಸಾಹಿತಿ ಮ.ಕ. ಚಂದ್ರಶೇಖರ ಮಲ್ಲೋರಹಟ್ಟಿ (೭೨) ಅವರು ತಾ. ೯ ರಂದು ಕೇರಳದಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಮತ್ತು
ಇಂದು ಸಂತೋಷ ಕೂಟಮಡಿಕೇರಿ, ಏ. ೯: ಬೆಂಗಳೂರಿನಲ್ಲಿ ನೆಲೆಸಿರುವ ಕ್‌ಗ್ಗಟ್ಟ್ನಾಡ್ ವ್ಯಾಪ್ತಿಯ ಕೊಡವ ಜನಾಂಗದ ಸಂಘದ ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ ತಾ. ೧೦ರಂದು (ಇಂದು) ಬೆಂಗಳೂರು ಕೊಡವ ಸಮಾಜದ
ಇಂದು ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವಕೂಡಿಗೆ, ಏ.೯: ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ವತಿಯಿಂದ ತಾ. ೧೦ರಂದು (ಇಂದು) ವಾರ್ಷಿಕ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ರಾಮ ನವಮಿ ಅಂಗವಾಗಿ
ಭಯ ಹುಟ್ಟಿಸಿರುವ ಹುಲಿ ಸೆರೆಗೆ ಅಗತ್ಯ ಕ್ರಮ ಅರಣ್ಯ ಸಚಿವ ಉಮೇಶ್ ಕತ್ತಿ ಭರವಸೆ ಗೋಣಿಕೊಪ್ಪಲು, ಏ. ೮: ಕಾರ್ಮಿಕನನ್ನು ಬಲಿ ತೆಗೆದುಕೊಂಡ ಒಂದನೆ ರುದ್ರಗುಪ್ಪೆ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ನಾಲ್ಕು ಹುಲಿಗಳ ಸಂಚಾರವಿರುವುದು ದೃಢಪಟ್ಟಿದೆ. ಇಲಾಖೆಯ ಸಿಬ್ಬಂದಿಗಳು ಹುಲಿಯನ್ನು ಕಂಡು ಹಿಡಿಯಲು
ಕಾಡಾನೆ ನುಸುಳುವಿಕೆ ತಡೆಗೆ ೬೦೦ ಕಿಮೀ ಬ್ಯಾರಿಕೇಡ್ ಬೇಲಿ ಮಡಿಕೇರಿ, ಏ. ೮: ವನ್ಯಪ್ರಾಣಿ - ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ರೂ. ೧೦೦ ಕೋಟಿ ಮೀಸಲಿಟ್ಟಿದ್ದು, ಇದರಲ್ಲಿ ಕಾಡಾನೆಗಳು ಕಾಡಿನಿಂದ ನಾಡಿಗೆ ನುಸುಳುವದನ್ನು ತಡೆಗಟ್ಟಲು