ತೆರಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆಕುಶಾಲನಗರ, ಏ. ೧೦: ಕುಶಾಲನಗರ ಪಟ್ಟಣ ಪಂಚಾಯಿತಿ ೨೦೨೨ - ೨೩ನೇ ಸಾಲಿನ ಆಸ್ತಿ ತೆರಿಗೆ ಮತ್ತು ಸ್ಥಳದಲ್ಲಿಯೇ ಉದ್ದಿಮೆ ಪರವಾನಿಗೆ ನವೀಕರಿಸುವ ವಿಶೇಷ ಅಭಿಯಾನಕ್ಕೆ ಚಾಲನೆ
ಸಿಪಿಐಎಂ ಪಕ್ಷದಿಂದ ಧ್ವಜಾರೋಹಣಸಿದ್ದಾಪುರ, ಏ. ೧೦: ಭಾರತ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ ಸಿ.ಪಿ.ಐ.(ಎಂ) ಪಕ್ಷದ ೨೩ನೇ ಮಹಾಅಧಿವೇಶನ ಅಂಗವಾಗಿ ನೆಲ್ಲಿಹುದಿಕೇರಿಯ ಸಿ.ಪಿ.ಐ.(ಎಂ) ಪಕ್ಷದ ಶಾಖೆ ವತಿಯಿಂದ ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಧ್ವಜಾರೋಹಣ
ಕೊಡಗು ರಕ್ಷಣಾ ವೇದಿಕೆಗೆ ಆಯ್ಕೆ ಮಡಿಕೇರಿ, ಏ. ೧೦: ಕೊಡಗು ರಕ್ಷಣಾ ವೇದಿಕೆಯ ವೀರಾಜಪೇಟೆ ಹೋಬಳಿ ಘಟಕ ರಚನೆಗೊಂಡಿದ್ದು, ಅಧ್ಯಕ್ಷರಾಗಿ ನಾಯಕಂಡ ಬೋಪಣ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚೋವಂಡ ಪೊನ್ನಣ್ಣ, ಕಾರ್ಯದರ್ಶಿಯಾಗಿ ಚೋಕಂಡ ಕಿರಣ್, ಪ್ರಧಾನ
ರಸ್ತೆ ನಿರ್ಮಾಣಕ್ಕೆ ವೀಣಾ ಅಚ್ಚಯ್ಯ ಭೂಮಿಪೂಜೆವೀರಾಜಪೇಟೆ, ಏ. ೧೦: ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಚಂಡ ಕುಟುಂಬ ಮತ್ತು ಇತರ ಕುಟುಂಬಗಳು ತೆರಳುವ ರಸ್ತೆ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ
ಸಿಟಿ ಜಯಕುಮಾರ್ ಅವರಿಗೆ ಬೀಳ್ಕೊಡುಗೆವೀರಾಜಪೇಟೆ, ಏ. ೧೦: ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿ ಪದೋನ್ನತ್ತಿ ಪಡೆದು ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಗೊಂಡ ಸಿ.ಟಿ. ಜಯಕುಮಾರ್ ಅವರಿಗೆ ಜಿಲ್ಲೆಯ ಪೊಲೀಸ್