ವಾರ್ಷಿಕ ಉತ್ಸವನಾಪೋಕ್ಲು, ಏ. ೧೭: ಸಮೀಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ತಾ. ೧೮ ಮತ್ತು ತಾ. ೧೯. ಜರುಗಲಿದೆ. ಸೋಮವಾರ ಪಟ್ಟಣಿ ಹಬ್ಬ ಜರುಗಲಿದ್ದು,
ಜಿಲ್ಲಾಧಿಕಾರಿಗಳೆದುರು ಅನಾವರಣಗೊಂಡ ಗ್ರಾಮೀಣ ಭಾಗದ ಸಮಸ್ಯೆಗಳುಸೋಮವಾರಪೇಟೆ, ಏ. ೧೬: ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಆಡಳಿತದ ಆಶ್ರಯದಲ್ಲಿ ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರಿನಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ
ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆಭಾಗಮಂಡಲ, ಏ. ೧೬: ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ತಲಕಾವೇರಿಯಲ್ಲಿ ಕೊಡಗು ಜಿಲ್ಲಾ ಮಾಜಿ
ನೆರೆಸಂತ್ರಸ್ತರ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ವಿಫಲ ಸಾರಾಮಹೇಶ್ ಮಡಿಕೇರಿ, ಏ. ೧೬: ೨೦೧೮ರಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಸಂದರ್ಭ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೆರೆಸಂತ್ರಸ್ತರಿಗೆ ಸಮರ್ಪಕ ಹಾಗೂ ತ್ವರಿತವಾಗಿ ಪರಿಹಾರ ಕಲ್ಪಿಸಿದ್ದರೂ;
ಪಟಾಕಿ ಸಿಡಿಸಿ ‘ಸಿಗ್ನಲ್’ ಕೊಡುವ ಕಳ್ಳ ಮಾಹಿತಿದಾರರುಮಡಿಕೇರಿ, ಏ.೧೬; ಈ ಹಿಂದೆ., ರಾಜರ ಆಳ್ವಿಕೆಯ ಕಾಲದಲ್ಲಿ ಶತ್ರು ಪಡೆಗಳು ಮತ್ತೊಂದು ರಾಜ್ಯಕ್ಕೆ ನುಸುಳುವ ಸಂದರ್ಭ ಆಯಾ ರಾಜ್ಯದ ಗೂಢಚಾರಿಗಳು ರಾಜರಿಗೆ ಮಾಹಿತಿ ಕೊಡುತ್ತಿದ್ದರು., ಬರಬರುತ್ತಾ