ವಿವಾಹ ನೋಂದಣಿ ಪಿಡಿಓಗಳಿಗೆ ಅಧಿಕಾರಬೆಂಗಳೂರು, ಏ. ೧೮: ವಿವಾಹ ನೋಂದಣಿ ಮಾಡುವ ಕಾರ್ಯವನ್ನು ಸರಕಾರ ಸರಳಗೊಳಿಸಿದ್ದು. ಇನ್ನು ಮುಂದೆ ಸಬ್ ರಿಜಿಸ್ಟಾçರ್ ಕಚೇರಿಗಳಿಗೆ ಅಲೆಯುವ ಅಗತ್ಯವನ್ನು ತಪ್ಪಿಸಿದೆ. ಈ ಕುರಿತು ರಾಜ್ಯ
ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಡಿಕೇರಿ, ಏ. ೧೮: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಡಾ. ಸಿ ಅಶ್ವಥ್ ಕಲಾಮಂದಿರದಲ್ಲಿ ಮೇಜರ್ ಡಾ. ಕುಶ್ವಂತ್
ಇಂದು ಚಾಮುಂಡೇಶ್ವರಿ ವಾರ್ಷಿಕೋತ್ಸವಮಡಿಕೇರಿ, ಏ. ೧೮: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ೩೨ನೇ ವರ್ಷದ ವಾರ್ಷಿಕೋತ್ಸವ ತಾ.೧೯ ರಂದು (ಇಂದು)
ಪಾಲೂರು ಮಹಾಲಿಂಗೇಶ್ವರ ವಾರ್ಷಿಕೋತ್ಸವನಾಪೋಕ್ಲು, ಏ. ೧೮: ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿAದ ಜರುಗಿತು. ಸೋಮವಾರ ನಡೆದ ದೊಡ್ಡಹಬ್ಬ (ಪಟ್ಟಣಿ)ದಲ್ಲಿ ಅಧಿಕ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು.ಬೆಳಿಗ್ಗೆ ತುಲಾಭಾರ
ಮಕ್ಕಳು ಆತ್ಮಸ್ಥೆöÊರ್ಯ ಬೆಳೆಸಿಕೊಳ್ಳಬೇಕು ಬಿಜಿ ಅನಂತಶಯನಮಡಿಕೇರಿ, ಏ. ೧೮: ಮಕ್ಕಳು ಶ್ರದ್ಧೆಯೊಂದಿಗೆ ಆತ್ಮಸ್ಥೆöÊರ್ಯ ಬೆಳೆಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕರೆ ನೀಡಿದರು. ಇಲ್ಲಿನ ವಾಂಡರ‍್ಸ್ ಕ್ಲಬ್ ವತಿಯಿಂದ ಜಿಲ್ಲಾ