ಕೊಡಗಿನ ಗಡಿಯಾಚೆಕರಿಕೆ, ಏ. ೨೦: ಬಂಡಿಪುರ ರಾಷ್ಟಿçÃಯ ಉದ್ಯಾನವನದಲ್ಲಿ ಕಾಡಾನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ. ಇದು ಬಂಡಿಪುರ ಹಾಗೂ ಕರ್ನಾಟಕದಲ್ಲಿ ಪ್ರಥಮ ಘಟನೆಯಾಗಿದ್ದು, ಸಾಮಾಜಿಕ ಜಾಲತಾಣ ಸೇರಿದಂತೆ
ವಿವಾಹಕ್ಕೆ ತೆರಳಿದವರು ಶವವಾಗಿ ಮರಳಿದರುಸಿದ್ದಾಪುರ, ಏ. ೨೦: ವಿವಾಹ ಸಮಾರಂಭಕ್ಕೆ ತೆರಳಿದ್ದ ಜಿಲ್ಲೆಯ ಏಳು ಮಂದಿ ಹುಣಸೂರು ತಾಲೂಕಿನ ಕಲ್ಲಹಳ್ಳಿಯ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಇನ್ನೂ ಈರ್ವರು
ಜಿಲ್ಲೆಯಲ್ಲಿ ಆರೋಗ್ಯ ಮೇಳ ಯಶಸ್ವಿ ತಪಾಸಣೆ ಮಾಡಿಸಿಕೊಂಡ ಸಾವಿರಾರು ರೋಗಿಗಳು ಮಡಿಕೇರಿ, ಏ. ೨೦: ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ಪೊನ್ನಂಪೇಟೆಯಲ್ಲಿ ನಡೆದ ಆರೋಗ್ಯ ಮೇಳ ಯಶಸ್ವಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಮೇಳಕ್ಕೆ ಆಗಮಿಸಿ ವೈದ್ಯರ ಸಲಹೆ
ಕಾವೇರಿಗೆ ಕಲುಷಿತ ನೀರು ನ್ಯಾಯಾಲಯದ ನಿರ್ದೇಶನ ಚಂದ್ರಮೋಹನ್ ಕುಶಾಲನಗರ, ಏ. ೨೦: ಜೀವನದಿ ಕಾವೇರಿ ಸಂಗಮದಲ್ಲಿ ಕಲುಷಿತ ನೀರು ನದಿಗೆ ನೇರವಾಗಿ ಸೇರುವುದನ್ನು ತಪ್ಪಿಸಲು ಕಾರ್ಯ ಯೋಜನೆಯನ್ನು ರೂಪಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ರಾಜ್ಯ ಉಚ್ಚ
ವೈಲ್ಡ್ ಮಾಸ್ರ್ಸ್ ಕ್ರಿಕೆಟ್ ಟೂರ್ನಿಫೈನಲ್ ಹಣಾಹಣಿಯಲ್ಲಿ ಕಿಂಬರ್ಲಿ ಹಾಗೂ ತಲಸ್ಸೆರಿ ಮಡಿಕೇರಿ, ಏ. ೨೦: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಲ್ಡ್ ಮಾಸ್ರ‍್ಸ್ ರಾಷ್ಟಿçÃಯ ಲೆದರ್‌ಬಾಲ್ ಟಿ-೨೦ ಕ್ರಿಕೆಟ್ ಟೂರ್ನಿಯ ಅಂತಿಮ