ನಾಳೆಯಿಂದ ಭಗವತಿ ಉತ್ಸವನಾಪೋಕ್ಲು, ಏ. ೨೨: ಸಮೀಪದ ಕಿರುಂದಾಡು ಗ್ರಾಮದ ಭಗವತಿ ಅನ್ನಪೂರ್ಣೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ತಾ. ೨೪ ರಂದು ನಡೆಯಲಿದೆ. ಬೆಳಿಗ್ಗೆ ದೇವರ ಬಲಿ, ಮಧ್ಯಾಹ್ನ ಪಟ್ಟಣಿ
ಗುಂಡು ಹೊಡೆದುಕೊಂಡು ಆತ್ಮಹತ್ಯೆನಾಪೋಕ್ಲು, ಏ. ೨೨: ಸಮೀಪದ ಚೋನಕೆರೆ ನಿವಾಸಿ ಕಲ್ಲೇಂಗಡ ಕುಟ್ಟಪ್ಪ (ಕುಮಾರ-೫೬) ತನ್ನ ಮನೆಯ ಕೋಣೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಅವರ ಪತ್ನಿ
ನಾಲ್ನಾಡ್ ಕೊಡವ ಕಪ್ ಹಾಕಿ ೪ ತಂಡಗಳು ಸೆಮಿಫೈನಲ್ಸ್ಗೆನಾಪೋಕ್ಲು, ಏ. ೨೨: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರೆಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿರುವ ಕೊಡವ ಕಪ್ ಹಾಕಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಾಟದಲ್ಲಿ
ಜಿಲ್ಲೆಯ ವಿವಿಧ ಸಹಕಾರ ಸಂಘಗಳಿಗೆ ಕಂಪ್ಯೂಟರ್ ಪ್ರಿಂಟರ್ ವಿತರಣೆಮಡಿಕೇರಿ, ಏ.೨೨: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಉಚಿತವಾಗಿ ನೀಡಲಾಗುತ್ತಿರುವ ಎಲೆಕ್ಟಾçನಿಕ್ ಉಪಕರಣಗಳ ಸದುಪಯೋಗವನ್ನು ಎಲ್ಲಾ ಸಹಕಾರ
ಕಾಫಿ ವ್ಯಾಪಾರ ಮಳಿಗೆಯಲ್ಲಿ ಹಣ ಕಳವು ಶ್ರೀಮಂಗಲ, ಏ. ೨೨: ಕಾಫಿ ವ್ಯಾಪಾರಿಯ ಮಳಿಗೆಗೆ ನುಗ್ಗಿ ಡ್ರಾಯರ್ ಮುರಿದು, ಡ್ರಾಯರ್‌ನಲ್ಲಿ ಇರಿಸಿದ್ದ ರೂ.೩೦ ಸಾವಿರ ಕಳವು ಮಾಡಿರುವ ಪ್ರಕರಣ ಹುದಿಕೇರಿಯಲ್ಲಿ ಹಾಡಹಗಲೇ ನಡೆದಿದೆ. ಹುದಿಕೇರಿಯ ಮುಖ್ಯ