ಇಗ್ಗುತ್ತಪ್ಪ ಸನ್ನಿದಿಯಲ್ಲಿ ವಾಹನ ನಿಲುಗಡೆ ಜಾಗ ಉದ್ಘಾಟನೆ ಮಡಿಕೇರಿ, ಏ. ೨೭: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ಭಕ್ತಜನ ಸಂಘ ವತಿಯಿಂದ ೧೭೨೯ ಚದರ ಅಡಿ ವಿಸ್ತೀರ್ಣ, ರೂ. ೯.೪೦ ಲಕ್ಷ ವೆಚ್ಚದಲ್ಲಿ
ಕೊಡವ ಹಾಕಿ ಅಕಾಡೆಮಿಗೆ ನೂತನ ಸಾರಥಿರಾಜ್ಯದ ಪ್ರಮುಖ ಹಾಕಿ ಚಟುವಟಿಕೆಗಳ ಕೇಂದ್ರಗಳ ಲ್ಲೊಂದು ಕೊಡಗು ಜಿಲ್ಲೆ. ಇಲ್ಲಿ ಈ ಆಟದ ಬಗ್ಗೆ ಪ್ರೀತಿಯಿದೆ. ಉಳಿಸಿ ಬೆಳೆಸಬೇಕೆನ್ನುವ ತುಡಿತವೂ ಇದೆ. ಕಳೆದ ಮೂರು ವರ್ಷಗಳ ಹಿಂದೆ
ಕೊಡಗಿನ ಗಡಿಯಾಚೆ ಕೆಲವು ರಾಜ್ಯಗಳು ಇಂಧನ ಮೇಲಿನ ವ್ಯಾಟ್ ಕಡಿಮೆ ಮಾಡಿಲ್ಲ : ಮೋದಿ ಬೇಸರ ನವದೆಹಲಿ, ಏ. ೨೭: ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು
ಆತ್ಮಸ್ಥೆöÊರ್ಯ ಮೂಡಿಸಲು ಕ್ರೀಡೆ ಸಹಕಾರಿ ಪಿಕೆ ರವಿ ಸೋಮವಾರಪೇಟೆ, ಏ. ೨೭: ಮಕ್ಕಳಲ್ಲಿ ಆತ್ಮಸ್ಥೆöÊರ್ಯ ಮೂಡಿಸಲು ಕ್ರೀಡೆಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರ ಸಹಕಾರಿಯಾಗಿದೆ ಎಂದು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ.ಕೆ. ರವಿ
ಸರಕಾರದ ಯೋಜನೆ ಬಳಸಿಕೊಳ್ಳುವಂತೆ ಕರೆ ಕಟ್ಟಡ ಕಾರ್ಮಿಕ ಸಂಘದ ತಾಲೂಕು ಸಮ್ಮೇಳನ ತಾಲೂಕು ಘಟಕ ರಚನೆ ಗೋಣಿಕೊಪ್ಪಲು, ಏ. ೨೭: ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ರೀತಿಯ ಕೆಲಸ ನಿರ್ವಹಿಸುವ ಕಾರ್ಮಿಕರು ಇತ್ತೀಚಿನ ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇಂತಹ ಕಾರ್ಮಿಕರಿಗೆ ನ್ಯಾಯ