ಜಾಗ ಕಲ್ಪಿಸುವಂತೆ ಸಶಸ್ತç ಪಡೆಗಳ ಮಾಜಿ ಸೈನಿಕರ ಸಂಘ ಆಗ್ರಹ ಮಡಿಕೇರಿ, ಏ. ೨೮: ಜಿಲ್ಲೆಯ ಸೈನಿಕರಿಗೆ ಜಮೀನು ಹಾಗೂ ನಿವೇಶನ ನೀಡಬೇಕೆಂದು ಮೈಸೂರು ಸಶಸ್ತç ಪಡೆಗಳ ಮಾಜಿ ಸೈನಿಕರ ಸಂಘ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ಮರೆನಾಡ್ ಕೊಡವ ಕಪ್ ಕ್ರಿಕೆಟ್ಗೆ ಚಾಲನೆ *ಗೋಣಿಕೊಪ್ಪ, ಏ. ೨೮: ಮರೆನಾಡ್ ಕೊಡವ ಕುಟುಂಬಗಳ ನಡುವೆ ಆಯೋಜಿಸಿರುವ ಮರೆನಾಡ್ ಕೊಡವಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ
ವಿಶೇಷಚೇತನ ಯುವತಿ ಚಿಕಿತ್ಸೆಗೆ ಎಎಸ್ ಪೊನ್ನಣ್ಣ ಸಹಕಾರ ಗೋಣಿಕೊಪ್ಪಲು,ಏ.೨೮: ತನ್ನ ಪೋಷಕರನ್ನು ಕಳೆದುಕೊಂಡು ತಬ್ಬಲಿಯಾಗಿರುವ ಸುಮಾರು ೪೦ ವರ್ಷ ಪ್ರಾಯದ ವಿಶೇಷ ಚೇತನ ಯುವತಿಗೆ ಭವಿಷ್ಯದಲ್ಲಿ ಹಾರೈಕೆಗೆ ಪೂರಕ ಸಹಕಾರ ನೀಡುವದಾಗಿ ಹೈಕೋರ್ಟ್ ಹಿರಿಯ ವಕೀಲರು,ರಾಜ್ಯ
ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮುಖ್ಯ ಕಾರ್ಯದರ್ಶಿ ಭೇಟಿಕೂಡಿಗೆ, ಏ. ೨೮: ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್ ಕುಶಾಲನಗರ ತಾಲೂಕಿನ ಮೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ
ಅಧಿಕೃತ ಟೈಸ್ ಬಿಡುಗಡೆಗೋಣಿಕೊಪ್ಪ ವರದಿ, ಏ. ೨೮: ಪೊರುಕೊಂಡ ಕ್ರಿಕೆಟ್ ಕಪ್ ಟೂರ್ನಿಯ ಅಧಿಕೃತ ಟೈಸ್ ಅನ್ನು ಚೆಂಬೆಬೆಳ್ಳೂರು ಭದ್ರಕಾಳಿ ದೇವಸ್ಥಾನದಲ್ಲಿ ಕುಟುಂಬದ ಅಧ್ಯಕ್ಷ ಪಿ.ಯು. ಬೋಪಣ್ಣ ಗುರುವಾರ ಬಿಡುಗಡೆಗೊಳಿಸಿದರು.