ತಲಕಾವೇರಿ ಭಾಗಮಂಡಲದಲ್ಲಿ ಜೀರ್ಣೋದ್ಧಾರ ಬಳಿಕ ಪುನರ್ಪ್ರತಿಷ್ಠಾಪನೆಮುಖ್ಯಮಂತ್ರಿ ಭೇಟಿ-ನಿಗಮದ ಪ್ರವೇಶ ಈ ನಡುವೆ ದಕ್ಷಿಣ ಕನ್ನಡದ ಖ್ಯಾತ ಶಿಲ್ಪಿ ಮುನಿಯಂಗಳ ಪ್ರಸಾದ್ ಅವರ ಮೂಲಕ ಮೊಣ್ಣಪ್ಪ ಅವರ ನೇತೃತ್ವದ ಜೀರ್ಣೋದ್ಧಾರ ಸಮಿತಿಯು ಆದ್ಯತೆಯಲ್ಲಿ ನೂತನ ಶಿಲಾಗರ್ಭಗುಡಿ
ಹಾಕತ್ತೂರು ಕೃಷಿ ಪತ್ತಿನ ಸಂಘದಲ್ಲಿ ಅವ್ಯವಹಾರ ಆರೋಪಮಡಿಕೇರಿ, ಫೆ. ೨೬: ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸಂಘದ ಸದಸ್ಯರು ಪ್ರಕರಣಕ್ಕೆ ಸಂಬAಧಿಸಿದAತೆ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ
ಗೋಣಿಕೊಪ್ಪದಲ್ಲಿ ನಡೆದ ‘ಕಾಫಿ ಕಪ್ಪಿಂಗ್ ಸೆಷನ್’ಮಡಿಕೇರಿ, ಫೆ. ೨೬: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಹಾಗೂ ಕಾಫಿ ಮಂಡಳಿಯ ಸಹಯೋಗದಲ್ಲಿ ಗೋಣಿಕೊಪ್ಪಲಿನ ಕಾಫಿ ಮಂಡಳಿಯ ತಾಂತ್ರಿಕ ಮೌಲ್ಯಮಾಪನ ಕೇಂದ್ರದಲ್ಲಿ ಕಾಫಿ ಕಪ್ಪಿಂಗ್ ಸೆಷನನ್ನು ಏರ್ಪಡಿಸಲಾಗಿತ್ತು.
ಮಾ ೧೧ ರಿಂದ ಮೈಸೂರಿನಲ್ಲಿ ಸ್ನೇಹ ಸಂಭ್ರಮ ರೋಟರಿ ಜಿಲ್ಲಾ ಸಮಾವೇಶ ಮಡಿಕೇರಿ, ಫೆ. ೨೬: ರೋಟರಿ ವತಿಯಿಂದ ಮಾ. ೧೧ ರಿಂದ ೧೩ರ ವರೆಗೆ ಮೈಸೂರಿನಲ್ಲಿ ಸ್ನೇಹ ಸಂಭ್ರಮ ರೋಟರಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ರಾಜ್ಯಪಾಲ
ಮಾ ೧ ರಂದು ಮಹಾಶಿವರಾತ್ರಿ ಜಾತ್ರೋತ್ಸವಸೋಮವಾರಪೇಟೆ, ಫೆ. ೨೬: ಅರಸಿನಕುಪ್ಪೆ-ಸಿದ್ಧಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಮಾರ್ಚ್ ೧ ರಂದು ಮಹಾ ಶಿವರಾತ್ರಿ ಜಾತ್ರೋತ್ಸವ ನಡೆಯಲಿದೆ ಎಂದು ದೇವಾಲಯ ಜೀರ್ಣೋದ್ಧಾರ