ನಡಿಕೇರಿಯಲ್ಲಿ ಸಂಭ್ರಮದ ಬೋಡ್ ನಮ್ಮೆಮಡಿಕೇರಿ, ಮೇ ೨೫: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ನಡಿಕೇರಿಯಲ್ಲಿ ಸಂಭ್ರಮದ ಬೋಡ್ ನಮ್ಮೆ ಜರುಗಿತು. ಅಲ್ಲಿನ ಶ್ರೀ ತಲೆಖಿಲೇಶ್ವರ ದೇವರ ವಾರ್ಷಿಕ ಆಚರಣೆ ಪರಂಪರಾಗತವಾಗಿ ಜರುಗಿತು. ಕಳೆದ
ಕೊಡಗಿನ ಗಡಿಯಾಚೆದಾವೋಸ್ ಶೃಂಗಸಭೆ - ರಾಜ್ಯದಲ್ಲಿ ೫೦,೦೦೦ ಕೋಟಿ ಹೂಡಿಕೆ ಒಪ್ಪಂದಕ್ಕೆ ಸಹಿ ಬೆಂಗಳೂರು, ಮೇ ೨೪: ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ವಿವಿಧ
ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಸಾಧನೆ ಸಾಧ್ಯ ಸದಾಶಿವ ಸ್ವಾಮೀಜಿ ಸೋಮವಾರಪೇಟೆ, ಮೇ ೨೪ : ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಸಾಧನೆ ಸಾಧ್ಯ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಿಸಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೬೨೧
ಲಾರಿಯಲ್ಲಿ ಸಾಗಿಸುತ್ತಿದ್ದ ಬ್ಯಾಡಗಿ ಮೆಣಸಿನ ದ್ರಾವಣ ಸೋರಿಕೆ ತಂದ ಅವಾಂತರಚಿತ್ರ, ವರದಿಗಳು : ಎ.ಎನ್. ವಾಸು, ಉಷಾ ಪ್ರೀತಂ, ಕಿಶೋರ್‌ಕುಮಾರ್ ಶೆಟ್ಟಿ ಮಡಿಕೇರಿ, ಮೇ ೨೪: ಇಂದು ಬೆಳಿಗ್ಗೆ ಲಾರಿಯೊಂದು ನೆಲ್ಲಿಹುದಿಕೇರಿ ಬಳಿ ತೆರಳುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ
ಪಪಂನಿAದ ನೀಡಿದ ಜಾಗ ಪರಭಾರೆಯಾಗಿದ್ದರೆ ಮುಟ್ಟುಗೋಲು ಶಾಸಕ ರಂಜನ್ಸೋಮವಾರಪೇಟೆ, ಮೇ ೨೪: ಪಟ್ಟಣ ಪಂಚಾಯಿತಿ ವತಿಯಿಂದ ನಿವೇಶನ ರಹಿತರಿಗೆ ನೀಡಿರುವ ಜಾಗಗಳು ಪರಭಾರೆಯಾಗಿದ್ದರೆ ಪ.ಪಂ.ಗೆ ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು. ಇದರೊಂದಿಗೆ ಮನೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದ್ದರೂ