ಅರ್ಜಿ ಆಹ್ವಾನಮಡಿಕೇರಿ, ಫೆ. ೨೪: ೨೦೨೧-೨೨ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿರುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-೧, ೨(ಎ), ೩(ಎ) ಹಾಗೂ ೩(ಬಿ)
ಮಹಾಶಿವರಾತ್ರಿಗೆ ಸಜ್ಜಾಗುತ್ತಿದೆ ಮಳೆ ಮಲ್ಲೇಶ್ವರ ಬೆಟ್ಟಶನಿವಾರಸಂತೆ, ಫೆ. ೨೪: ಪಟ್ಟಣದಿಂದ ೧೨ ಕಿ.ಮೀ. ದೂರದ ಮಾಲಂಬಿ ಬೆಟ್ಟದ ಮಳೆ ಮಲ್ಲೇಶ್ವರ ದೇವಾಲಯ ಮಾ. ೧ ರ ಶಿವರಾತ್ರಿಗೆ ಸಜ್ಜಾಗಿದೆ. ಕೊಡಗಿನ ೭ ಸಾವಿರ
ಮುತ್ತಪ್ಪ ಕೊಡವಕೇರಿಯ ಸಭೆಮಡಿಕೇರಿ, ಫೆ. ೨೪: ಮಡಿಕೇರಿಯ ಶ್ರೀ ಮುತ್ತಪ್ಪ ಕೊಡವಕೇರಿಯ ನೂತನ ಸಮಿತಿ ಸಭೆ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕೇರಿಯ ನೂತನ ಅಧ್ಯಕ್ಷರಾಗಿ ಶಾಂತೆಯAಡ
ಹಾರಂಗಿ ತೀರದಲ್ಲಿ ಏಲಕ್ಕಿ ಬೆಳೆಗೆ ಮುನ್ನುಡಿ ಬರೆದ ಅತ್ತೂರಿನ ಕೃಷಿಕ ಜರ್ಮಿ ಡಿಸೋಜಾಕಣಿವೆ, ಫೆ. ೨೪: ಕಳೆದ ಎಂಟು ವರ್ಷಗಳ ಹಿಂದೆ ‘ಡ್ವಾರ್ಫ್’ ಎಂಬ ವಿನೂತನ ಕಾಫಿ ತಳಿಯನ್ನು ನೆಟ್ಟು ಬೆಳೆಸಿ ಯಶಸ್ಸು ಕಂಡಿದ್ದ ಹಾರಂಗಿ ಸಮೀಪದ ಅತ್ತೂರು ಗ್ರಾಮದ
ಪ್ಲಾಸ್ಟಿಕ್ ಮುಕ್ತ ಪಟ್ಟಣ ಪಂಚಾಯಿತಿಗಾಗಿ ಜಾಗೃತಿ ಜಾಥಾಸೋಮವಾರಪೇಟೆ, ಫೆ. ೨೪: ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಪ.ಪಂ. ವತಿಯಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು, ಪೌರ