ಕಾರ್ಯಾಚರಣೆ ನಡುವೆಯೆ ಅರಣ್ಯದತ್ತ ಮರಳಿದವೇ ಹುಲಿಗಳುಗೋಣಿಕೊಪ್ಪಲು, ಏ. ೧೯ : ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಿಂದ ದಕ್ಷಿಣ ಕೊಡಗಿನ ಬಿಟ್ಟಂಗಾಲ, ರುದ್ರಗುಪ್ಪೆ, ಬಿ. ಶೆಟ್ಟಿಗೇರಿ, ಕೊಂಗಣ, ಕುಂದ, ಈಚೂರು, ಹಾತೂರು, ಬೈಗೋಡು
ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಲತೀಶ*ಗೋಣಿಕೊಪ್ಪ, ಏ. ೧೯: ಫ್ರಾನ್ಸ್ ದೇಶದಲ್ಲಿ ನಡೆಯಲಿರುವ ೧೯ನೇ ವಿಶ್ವ ‘ಜಿಮ್ನಾಸಿಯಾಡ್ ಇಂಟರ್‌ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಫೆಡರೇಷನ್‌ನಲ್ಲಿ’ ಭಾರತದಿಂದ ಭಾಗವಹಿಸಲು ಕೊಡಗಿನ ತಿತಿಮತಿ, ನೊಖ್ಯ ಗ್ರಾಮದ ಚೆಪುö್ಪಡೀರ
ಹರ್ಷವರ್ಧನ್ ಜ್ಞಾಪಕಾರ್ಥ ರೋಗಿಗಳಿಗೆ ಹಣ್ಣು ಹಂಪಲು ವಿತರಣೆವೀರಾಜಪೇಟೆ, ಏ. ೧೯: ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಹರ್ಷವರ್ಧನ್‌ರವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ವೀರಾಜಪೇಟೆ ನಗರ ಹಿಂದೂ ಮಲೆಯಾಳಿ ಅಸೋಸಿಯೇಶನ್ ವತಿಯಿಂದ
ವಿಶ್ವಕರ್ಮ ಸಮಿತಿಯಿಂದ ವಾರ್ಷಿಕೋತ್ಸವಗೋಣಿಕೊಪ್ಪಲು, ಏ. ೧೯: ಸಮಾಜ ಬಾಂಧವರು ತಮ್ಮ ಆದಾಯದ ಒಂದು ಪಾಲನ್ನು ಕಷ್ಟದಲ್ಲಿರುವ ಸಮುದಾಯಕ್ಕೆ ನೀಡುವ ಮೂಲಕ ಅವರ ಕಷ್ಟಗಳಲ್ಲಿ ಭಾಗಿಗಳಾಗುವಂತೆ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ
ಕುಟ್ಟದಲ್ಲಿ ಮೇಳೈಸಿದ ಹಿಂದೂ ಸಮಾವೇಶಗೋಣಿಕೊಪ್ಪಲು, ಏ. ೧೮: ಕೊಡಗಿನ ಗಡಿ ಭಾಗವಾದ ಕುಟ್ಟದಲ್ಲಿ ಹಿಂದೂ ಸಮಾಜದ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ದುರ್ಗಾವಾಹಿನಿಯ ಆಶ್ರಯದಲ್ಲಿ ಜನಜಾಗೃತಿ ಸಮಾವೇಶ ಹಾಗೂ