ಹಾಲುಗುಂದ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಗೆ ಆಗ್ರಹಸಿದ್ದಾಪುರ, ಜೂ. ೧೯: ಹಾಲುಗುಂದ ಗ್ರಾಮ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯಿದ್ದು, ಇದನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಹಾಲುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ
ಗ್ರಾಮ ವಾಸ್ತವ್ಯ ಸಂದರ್ಭ ಉಭಯ ಗ್ರಾಮಸ್ಥರ ನಡುವೆ ವಾಗ್ವಾದ ಕೊಡ್ಲಿಪೇಟೆ,ಜೂ.೧೯: ಜಾತ್ರೆ ಮಾಳದ ಜಾಗದ ವಿಷಯವಾಗಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಎರಡು ಗ್ರಾಮಗಳ ಸಾರ್ವಜನಿಕರ ನಡುವೆ ವಾಗ್ವಾದ ಏರ್ಪಟ್ಟು, ನಂತರ ಪರಿಸ್ಥಿತಿ ತಿಳಿಯಾದ
ಡೀಸೆಲ್ ಟ್ಯಾಂಕ್ ಸೋರಿಕೆಮಡಿಕೇರಿ, ಜೂ. ೧೯: ಮಂಗಳೂರು ರಸ್ತೆಯ ಎಂ.ಆರ್.ಎಫ್. ಟಯರ್ ಶಾಪ್ ಬಳಿ ಹೆದ್ದಾರಿಯಲ್ಲಿ ನಿನ್ನೆ ದಿನ ಟಿಟಿ ವಾಹನವೊಂದರ ಡೀಸೆಲ್ ಟ್ಯಾಂಕ್ ಸೋರಿಕೆಯಾದ ಘಟನೆ ನಡೆದಿದ್ದು, ಈ
ಕಾರು ಅವಘಡಗೋಣಿಕೊಪ್ಪಲು, ಜೂ. ೧೯: ಕೇರಳ ರಾಜ್ಯದಿಂದ ಕೊಡಗಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಆಗಮಿಸಿದ ಯುವಕರ ತಂಡದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಕೇರಳದಿಂದ ರಾತ್ರಿ ವೇಳೆ ಪ್ರಯಾಣ ಬೆಳೆಸಿದ್ದ
ಪಿಯುಸಿ ಫಲಿತಾಂಶ ಜಿಲ್ಲೆ ೬ನೇ ಸ್ಥಾನಮಡಿಕೇರಿ, ಜೂ. ೧೮: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕೊಡಗು ಜಿಲ್ಲೆ ಶೇ. ೭೩.೨೨ ರಷ್ಟು ಫಲಿತಾಂಶದೊAದಿಗೆ ರಾಜ್ಯಕ್ಕೆ ೬ನೇ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದೆ. ದಕ್ಷಿಣ