ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮೇಶ್ ಸುಬ್ರಮಣಿ ಮಡಿಕೇರಿ, ಏ. ೧೨: ಮಡಿಕೇರಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೧೮ನೇ ವಾರ್ಡ್ನ ಸದಸ್ಯ ಉಮೇಶ್ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೧ ಬಿಜೆಪಿ ಸದಸ್ಯರುಗಳನ್ನು ಒಳಗೊಂಡಿದ್ದ ಸ್ಥಾಯಿ ಸಮಿತಿಯಲ್ಲಿ
ವಾಣಿಜ್ಯೋದ್ಯಮಿಗಳ ಸಂಘಕ್ಕೆ ತಾ ೧೭ ರಂದು ಚುನಾವಣೆಮಡಿಕೇರಿ, ಏ. ೧೨: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ತಾ. ೧೭ ರಂದು
ಆವಂಡಿ ಮುಕ್ಕೋಡ್ಲು ಸೇತುವೆ ನಿರ್ಮಾಣ ಆರಂಭ ಮಡಿಕೇರಿ, ಏ.೧೧ : ಮಡಿಕೇರಿ ತಾಲೂಕಿನ ಆವಂಡಿ- ಮುಕ್ಕೋಡ್ಲು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ರೂ.೧.೫೦ ಕೋಟಿ ಬಿಡುಗಡೆಯಾಗಿದ್ದು, ಇಂದು ಕಾಮಗಾರಿಗೆ ಚಾಲನೆ ನೀಡಲಾಯಿತು. ಭೂಮಿಪೂಜೆ ನೆರವೇರಿಸಿ ಮಾತನಾಡಿದ ಮಡಿಕೇರಿ
೧೩ನೇ ದಿನದತ್ತÀ ಹುಲಿ ಕಾರ್ಯಾಚರಣೆ ನಗರ ಪ್ರದೇಶದತ್ತ ಹುಲಿಯ ಪಯಣ ಗೋಣಿಕೊಪ್ಪಲು.ಏ.೧೧: ಕಳೆದ ೧೩ ದಿನಗಳಿಂದ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಕುಂದ, ಈಚೂರು ಭಾಗದಲ್ಲಿ ಸಂಚರಿಸುತ್ತಿದ್ದ ಹುಲಿಯು ಇದೀಗ ಗೋಣಿಕೊಪ್ಪ ನಗರದ ಸಮೀಪವಿರುವ ಅತ್ತೂರು ಬಳಿಯ ದುರ್ಗಾಪರಮೇಶ್ವರಿ ದೇವಾಲಯದ ಸಮೀಪದ
‘‘ಲಿಂಕ್’’ ಮೇಲೆ ಕೈ ಒತ್ತಿ ಹಣಕ್ಕೆ ಕತ್ತರಿಮಡಿಕೇರಿ, ಏ. ೧೧: ಆನ್ ಲೈನ್ ವಂಚನಾ ಜಾಲದ ಲಿಂಕ್ ಅನ್ನು ಒತ್ತಿ ಯುವಕನೋರ್ವ ರೂ. ೩೮ ಸಾವಿರ ಕಳೆದುಕೊಂಡಿರುವ ಘಟನೆ ನಡೆದಿದೆ. ಆನ್ ಲೈನ್ ವಂಚಕರು