ಪ್ರತ್ಯೇಕ ಕಾಡಾನೆ ದಾಳಿ ಪ್ರಕರಣಕೂಡಿಗೆ/ ಸಿದ್ದಾಪುರ, ಅ. ೨೩: ಕೂಡಿಗೆ ಸಮೀಪದ ಯಡವನಾಡು ಹಾಗೂ ಮಾಲ್ದಾರೆ ಸಮೀಪದ ಗದ್ದಿಗೆಬೆಟ್ಟದಲ್ಲಿ ಪ್ರತ್ಯೇಕ ಕಾಡಾನೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಇಬ್ಬರು ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪೋಲಿಯೋ ಪಿಡುಗಿನ ವಿರುದ್ಧ ೩೫ ವರ್ಷಗಳಿಂದ ರೋಟರಿ ಕೈಗೊಂಡಿದ್ದು ಸಾಮಾನ್ಯ ಹೋರಾಟವಲ್ಲ೧೯೭೯ ಸೆಪ್ಟಂಬರ್ ೨ ಅಂರ‍್ರಾಷ್ಟಿçÃಯ ರೋಟರಿ ಅಧ್ಯಕ್ಷ ಜೇಮ್ಸ್ ಎಸ್.ಎಲ್. ಬೋಮರ್ ಆ ಪುಟ್ಟ ಮಗುವಿಗೆ ಪುಟ್ಟ ಹನಿಗಳನ್ನು ಬಾಯಿಗೆ ಹಾಕುವಾಗ ಸ್ವತಃ ಅವರ ಕಣ್ಣಂಚಿನಲ್ಲಿ ನೀರುಕಾಡು ಕೋಣ ದಾಳಿ ವೃದ್ಧ ಗಂಭೀರಸುAಟಿಕೊಪ್ಪ, ಅ. ೨೩: ಕಾಡುಕೋಣ ದಾಳಿಗೆ ಕೂಲಿ ಕಾರ್ಮಿಕ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಡನಕೊಲ್ಲಿ ಗ್ರಾಮದ ಬಪ್ಪಕೊಚ್ಚಿ ಲಕ್ಷಿö್ಮ ತೋಟದಲ್ಲಿ ಕೆಲಸಕ್ಕೆಂದುಪಾಡಿಯಲ್ಲಿ ತೊಲಿಯಾರು ೧೦ರ ಆರಾಧನೆಮಡಿಕೇರಿ, ಅ. ೨೩: ಸಂಪ್ರದಾಯದAತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪರದಂಡ ಕುಟುಂಬಸ್ಥರಿAದ ಆಚರಿಸಿಕೊಂಡು ಬರಲಾಗುತ್ತಿರುವ ತೊಲಿಯಾರು ೧೦ರ ಆರಾಧನೋತ್ಸವ ತಾ. ೨೭ ರಂದು ನಡೆಯಲಿದೆ. ಎಂದಿನAತೆಮಳೆಗೆ ತಡೆಗೋಡೆ ಕುಸಿತ*ವೀರಾಜಪೇಟೆ, ಅ. ೨೩ : ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಗಣಪತಿ ಬೀದಿಯ ವಿಜಯ ಕುಮಾರಿ ಎಂಬವರ ಮನೆಯ ತಡೆಗೋಡೆ ಕುಸಿದು, ಮನೆಯ ಎರಡು ಕೊಠಡಿಗಳು
ಪ್ರತ್ಯೇಕ ಕಾಡಾನೆ ದಾಳಿ ಪ್ರಕರಣಕೂಡಿಗೆ/ ಸಿದ್ದಾಪುರ, ಅ. ೨೩: ಕೂಡಿಗೆ ಸಮೀಪದ ಯಡವನಾಡು ಹಾಗೂ ಮಾಲ್ದಾರೆ ಸಮೀಪದ ಗದ್ದಿಗೆಬೆಟ್ಟದಲ್ಲಿ ಪ್ರತ್ಯೇಕ ಕಾಡಾನೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಇಬ್ಬರು ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೋಲಿಯೋ ಪಿಡುಗಿನ ವಿರುದ್ಧ ೩೫ ವರ್ಷಗಳಿಂದ ರೋಟರಿ ಕೈಗೊಂಡಿದ್ದು ಸಾಮಾನ್ಯ ಹೋರಾಟವಲ್ಲ೧೯೭೯ ಸೆಪ್ಟಂಬರ್ ೨ ಅಂರ‍್ರಾಷ್ಟಿçÃಯ ರೋಟರಿ ಅಧ್ಯಕ್ಷ ಜೇಮ್ಸ್ ಎಸ್.ಎಲ್. ಬೋಮರ್ ಆ ಪುಟ್ಟ ಮಗುವಿಗೆ ಪುಟ್ಟ ಹನಿಗಳನ್ನು ಬಾಯಿಗೆ ಹಾಕುವಾಗ ಸ್ವತಃ ಅವರ ಕಣ್ಣಂಚಿನಲ್ಲಿ ನೀರು
ಕಾಡು ಕೋಣ ದಾಳಿ ವೃದ್ಧ ಗಂಭೀರಸುAಟಿಕೊಪ್ಪ, ಅ. ೨೩: ಕಾಡುಕೋಣ ದಾಳಿಗೆ ಕೂಲಿ ಕಾರ್ಮಿಕ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಡನಕೊಲ್ಲಿ ಗ್ರಾಮದ ಬಪ್ಪಕೊಚ್ಚಿ ಲಕ್ಷಿö್ಮ ತೋಟದಲ್ಲಿ ಕೆಲಸಕ್ಕೆಂದು
ಪಾಡಿಯಲ್ಲಿ ತೊಲಿಯಾರು ೧೦ರ ಆರಾಧನೆಮಡಿಕೇರಿ, ಅ. ೨೩: ಸಂಪ್ರದಾಯದAತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪರದಂಡ ಕುಟುಂಬಸ್ಥರಿAದ ಆಚರಿಸಿಕೊಂಡು ಬರಲಾಗುತ್ತಿರುವ ತೊಲಿಯಾರು ೧೦ರ ಆರಾಧನೋತ್ಸವ ತಾ. ೨೭ ರಂದು ನಡೆಯಲಿದೆ. ಎಂದಿನAತೆ
ಮಳೆಗೆ ತಡೆಗೋಡೆ ಕುಸಿತ*ವೀರಾಜಪೇಟೆ, ಅ. ೨೩ : ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಗಣಪತಿ ಬೀದಿಯ ವಿಜಯ ಕುಮಾರಿ ಎಂಬವರ ಮನೆಯ ತಡೆಗೋಡೆ ಕುಸಿದು, ಮನೆಯ ಎರಡು ಕೊಠಡಿಗಳು