ವಚನಗಳು ನೈತಿಕ ಪ್ರಜ್ಞೆ ಮೂಡಿಸುತ್ತವೆ ಕಣಿವೆ, ನ. ೨೯: ಹನ್ನೆರಡನೇ ಶತಮಾನದ ವಚನಕಾರರು ರಚಿಸಿದ ವಚನಗಳಲ್ಲಿ ಮನುಷ್ಯನ ಬದುಕನ್ನು ಸುಂದರ ಗೊಳಿಸುವ ಜೀವನ ಮೌಲ್ಯಗಳು ಅಡಕವಾಗಿದ್ದು ಅವುಗಳನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿತ್ವವನ್ನು
ಹಾರಂಗಿ ಹಿನ್ನೀರಿನಲ್ಲಿ ಸಂಭವಿಸುವ ಅನಾಹುತಗಳ ತಡೆಗೆ ಗ್ರಾಪಂ ಮುಂದಾಗಲಿ ನಾಕೂರು ಶಿರಂಗಾಲ ಗ್ರಾಮಸಭೆಯಲ್ಲಿ ನಿವಾಸಿಗಳ ಆಗ್ರಹ ಕಣಿವೆ, ನ. ೨೯: ಹಾರಂಗಿ ಹಿನ್ನೀರಿನಲ್ಲಿ ಸಂಭವಿಸುವ ಸಾವಿನ ಪ್ರಕರಣಗಳನ್ನು ತಡೆಯುವ ಸಂಬAಧ ನೀರಾವರಿ ನಿಗಮದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗ್ರಾಮ
ತಾಲೂಕು ಒಕ್ಕಲಿಗರ ಸಂಘದ ಆಡಳಿತ ಮಂಡಳಿ ವಿಸ್ತರಣೆ ವೀರಾಜಪೇಟೆ, ನ. ೨೯: ವೀರಾಜಪೇಟೆ ನಗರದಲ್ಲಿ ವೀರಾಜಪೇಟೆ-ಪೊನ್ನಂಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕಾರ್ಮಾಡು ಸುಬ್ರಮಣ್ಯ (ಸುಬ್ಬಣ್ಣ) ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಲವು ಗ್ರಾಮಗಳಿಗೆ ನಿರ್ದೇಶಕರನ್ನು
ದುಬೈನಲ್ಲಿ ಕೊಡಗು ದಕ ಗೌಡ ಸಮಾಜಗಳ ಸಮ್ಮಿಲನ ನಾಪೋಕ್ಲು, ನ. ೨೯: ದುಬೈಯಲ್ಲಿ ನೆಲೆಸಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜಗಳ ಸ್ನೇಹ ಸಮ್ಮಿಲನ ೨೦೨೫ ಕಾರ್ಯಕ್ರಮವು ದುಬೈಯ ಆಶಿಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ
ರಸ್ತೆ ಸಂಚಾರಕ್ಕೆ ಅಡ್ಡಿ ಕ್ರಮಕ್ಕೆ ಆಗ್ರಹ ನಾಪೋಕ್ಲು, ನ. ೨೯: ಸಾರ್ವಜನಿಕರ ರಸ್ತೆ ಸಂಚಾರಕ್ಕೆ ತಡೆ ಒಡ್ಡಿ ವ್ಯಕ್ತಿಯೊಬ್ಬರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಸ್ಥಳೀಯರಾದ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮತ್ತು ಮಮತಾ ಚಿಣ್ಣಪ್ಪ