ಪ್ರತಿಷ್ಠಾಪನಾ ಮಹೋತ್ಸವ ನಾಗದರ್ಶನ ದೈವಕೋಲ ಮಡಿಕೇರಿ ಏ. ೧೫: ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ. ೧೯ ರಿಂದ ೨೧ರ ವರೆಗೆ ಶ್ರೀ ಕೋಟೆ
ಜಿಲ್ಲೆಯಲ್ಲಿ ಸಂಭ್ರಮದ ವಿಷು ಆಚರಣೆ ಮಡಿಕೇರಿ, ಏ. ೧೫: ಹಿಂದೂ ಮಲಯಾಳಿ ಸಮುದಾಯ ಹಾಗೂ ತುಳುನಾಡಿನ ಜನರ ಹೊಸ ವರ್ಷವಾದ ವಿಷು ಹಬ್ಬವನ್ನು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಸಂಭ್ರಮ
ನಾಳೆಯಿಂದ ಎಮ್ಮೆಮಾಡು ಮಖಾಂ ಉರೂಸ್ ಮಡಿಕೇರಿ, ಏ. ೧೫: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ತಾ. ೧೭ ರಿಂದ ೨೪ರವರಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ನಿಷೇಧ ಹೇರಲು ಹೈಕೋರ್ಟ್ ನಿರಾಕರಣೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೧೫: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಫಾರಿಗಳ ಮೇಲೆ ತಕ್ಷಣದ ನಿಷೇಧ ಹೇರಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಹುಲಿಗಳ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿಗಳ
ಮಿತಿಗಿಂತ ಅಧಿಕ ಪ್ರಮಾಣದಲ್ಲಿ ವಸ್ತು ಸಾಗಾಟ ಪ್ರಕರಣ ದಾಖಲು ಕುಶಾಲನಗರ, ಏ.೧೫: ಕುಶಾಲನಗರ ಹೆದ್ದಾರಿ ರಸ್ತೆಗಳಲ್ಲಿ ಸಾಗುವ ಸಂದರ್ಭ ಜಲ್ಲಿ ಮತ್ತಿತರ ಕಟ್ಟಡ ಸಾಮಗ್ರಿಗಳನ್ನು ರಸ್ತೆಯಲ್ಲಿ ಚೆಲ್ಲಾಡಿಕೊಂಡು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವ ಬಗ್ಗೆ