ತಾ ೨೬ ರಿಂದ ೩೧ರವರೆಗೆ ಜೇಸೀ ಸಪ್ತಾಹಸೋಮವಾರಪೇಟೆ, ಅ.೨೪: ಇಲ್ಲಿನ ಜೇಸಿಐ ಸಂಸ್ಥೆಯ ವತಿಯಿಂದ ತಾ. ೨೬ರಿಂದ ೩೧ರ ವರೆಗೆ ಸ್ಥಳೀಯ ನಂಜಮ್ಮ ಸಮುದಾಯ ಭವನದಲ್ಲಿ ಜೇಸೀ ಸಪ್ತಾಹ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆತಾ ೩೦ ರಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಶನಿವಾರಸಂತೆ, ಅ. ೨೪: ಕೊಡಗು ಜಿಲ್ಲಾಡಳಿತ ಹಾಗೂ ಸೋಮವಾರಪೇಟೆ ತಾಲೂಕು ಆಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ‘ನಡೆ ಹಳ್ಳಿಯ ಕಡೆ’ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾ. ೩೦ಕಾವೇರಿ ನದಿ ಜಾಗೃತಿ ಯಾತ್ರೆ ಕುಶಾಲನಗರ ಅ ೨೪: ತಲಕಾವೇರಿಯಿಂದ ಪೂಂಪ್‌ಹಾರ್‌ಗೆ ತೆರಳುವ ಕಾವೇರಿ ನದಿ ಜಾಗೃತಿ ಯಾತ್ರೆ ತಂಡ ಕುಶಾಲನಗರ ಮಾರ್ಗವಾಗಿ ಶನಿವಾರ ಜಿಲ್ಲೆಯ ಗಡಿ ದಾಟಿ ರಾಮನಾಥಪುರದತ್ತ ಸಾಗಿತು. ತಲಕಾವೇರಿಯಲ್ಲಿ ಚಾಲನೆಶಾಲೆಯಲ್ಲಿ ಕಳ್ಳತನಕ್ಕೆ ಯತ್ನಗುಡ್ಡೆಹೊಸೂರು, ಅ. ೨೪: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಂಪ್ಯೂಟರ್ ಕೊಠಡಿಯ ಬೀಗ ಮುರಿಯುವ ಬದಲುಅರಣ್ಯ ಇಲಾಖೆಗೆ ಕಂದಾಯ ಜಾಗ ಮಾಹಿತಿ ನೀಡುವಲ್ಲಿ ಸರಕಾರ ವಿಫಲ ಮಡಿಕೇರಿ, ಅ. ೨೩: ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಮುಳುಗಡೆ ಯಾಗಿರುವ ಅರಣ್ಯ ಪ್ರದೇಶಕ್ಕೆ ಬದಲಾಗಿ ಕಂದಾಯ ಇಲಾಖೆ ಮೂಲಕ ೧೧೭೨೨.೨೯ ಹೆಕ್ಟೇರ್ ಜಾಗ ನೀಡಬೇಕೆಂದು ರಾಜ್ಯ ಉಚ್ಚ
ತಾ ೨೬ ರಿಂದ ೩೧ರವರೆಗೆ ಜೇಸೀ ಸಪ್ತಾಹಸೋಮವಾರಪೇಟೆ, ಅ.೨೪: ಇಲ್ಲಿನ ಜೇಸಿಐ ಸಂಸ್ಥೆಯ ವತಿಯಿಂದ ತಾ. ೨೬ರಿಂದ ೩೧ರ ವರೆಗೆ ಸ್ಥಳೀಯ ನಂಜಮ್ಮ ಸಮುದಾಯ ಭವನದಲ್ಲಿ ಜೇಸೀ ಸಪ್ತಾಹ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ
ತಾ ೩೦ ರಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಶನಿವಾರಸಂತೆ, ಅ. ೨೪: ಕೊಡಗು ಜಿಲ್ಲಾಡಳಿತ ಹಾಗೂ ಸೋಮವಾರಪೇಟೆ ತಾಲೂಕು ಆಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ‘ನಡೆ ಹಳ್ಳಿಯ ಕಡೆ’ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾ. ೩೦
ಕಾವೇರಿ ನದಿ ಜಾಗೃತಿ ಯಾತ್ರೆ ಕುಶಾಲನಗರ ಅ ೨೪: ತಲಕಾವೇರಿಯಿಂದ ಪೂಂಪ್‌ಹಾರ್‌ಗೆ ತೆರಳುವ ಕಾವೇರಿ ನದಿ ಜಾಗೃತಿ ಯಾತ್ರೆ ತಂಡ ಕುಶಾಲನಗರ ಮಾರ್ಗವಾಗಿ ಶನಿವಾರ ಜಿಲ್ಲೆಯ ಗಡಿ ದಾಟಿ ರಾಮನಾಥಪುರದತ್ತ ಸಾಗಿತು. ತಲಕಾವೇರಿಯಲ್ಲಿ ಚಾಲನೆ
ಶಾಲೆಯಲ್ಲಿ ಕಳ್ಳತನಕ್ಕೆ ಯತ್ನಗುಡ್ಡೆಹೊಸೂರು, ಅ. ೨೪: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಂಪ್ಯೂಟರ್ ಕೊಠಡಿಯ ಬೀಗ ಮುರಿಯುವ ಬದಲು
ಅರಣ್ಯ ಇಲಾಖೆಗೆ ಕಂದಾಯ ಜಾಗ ಮಾಹಿತಿ ನೀಡುವಲ್ಲಿ ಸರಕಾರ ವಿಫಲ ಮಡಿಕೇರಿ, ಅ. ೨೩: ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಮುಳುಗಡೆ ಯಾಗಿರುವ ಅರಣ್ಯ ಪ್ರದೇಶಕ್ಕೆ ಬದಲಾಗಿ ಕಂದಾಯ ಇಲಾಖೆ ಮೂಲಕ ೧೧೭೨೨.೨೯ ಹೆಕ್ಟೇರ್ ಜಾಗ ನೀಡಬೇಕೆಂದು ರಾಜ್ಯ ಉಚ್ಚ