ಆಜಾದಿ ಕಾ ಅಮೃತ್ ಮಹೋತ್ಸವ ಮಡಿಕೇರಿ, ಡಿ. ೧೦: ಆಜಾದಿ ಕಾ ಅಮೃತ್ ಮಹೋತ್ಸವದ ಕಾರ್ಯಕ್ರಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಸಾಂಸ್ಕೃತಿಕ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ
ವಾರ್ಷಿಕ ಮಹಾಸಭೆಮಡಿಕೇರಿ, ಡಿ.೧೦ : ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ೨೦೨೦-೨೧ ನೇ ಸಾಲಿನ ಹಾಗೂ ೫೪ ನೇ ವಾರ್ಷಿಕ ಮಹಾಸಭೆಯು ತಾ. ೧೩ ರಂದು ಬೆಳಗ್ಗೆ ೧೧.೩೦
ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಯಾಗಾರ ಪೊನ್ನಂಪೇಟೆ, ಡಿ. ೧೦: ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದಿಂದ ೫ ಮತ್ತು ೭ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನವೆಂಬರ್ ೩೦ರಿಂದ
ಬಿಇಡಿ ಕೋರ್ಸ್ನ ದಾಖಲಾತಿ ಅರ್ಹತಾ ಪಟ್ಟಿ ಪ್ರಕಟ ಮಡಿಕೇರಿ, ಡಿ. ೧೦ : ಪ್ರಸಕ್ತ(೨೦೨೧-೨೨) ಸಾಲಿನ ಬಿ.ಇಡಿ ಕೋರ್ಸ್ನ ದಾಖಲಾತಿಗಾಗಿ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡುವ ಸಂಬAಧ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿ
ಕೂಡಿಗೆ ವ್ಯಾಪ್ತಿಯ ಸೇತುವೆಗಳ ದುರಸ್ತಿ ಕೂಡಿಗೆ, ಡಿ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ, ಹುದುಗೂರು ಸಮೀಪದ ಕಕ್ಕೆ ಹೊಳೆಗೆ ಅಡ್ಡಲಾಗಿ