ಮಾನವ ಹಕ್ಕು ದಿನಾಚರಣೆ ಮಡಿಕೇರಿ, ಡಿ. ೧೧: ಮೂರ್ನಾಡು ಪದವಿ ಕಾಲೇಜಿನಲ್ಲಿ ಮಾನವ ಹಕ್ಕು ದಿನಾಚರಣೆಯನ್ನು ಆಚರಿಸಲಾಯಿತು. ಉಪನ್ಯಾಸಕಿ ವಿಲ್ಮಾ ಹಕ್ಕುಗಳ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಪಟ್ಟಡ
ಅಗಲಿದ ಸೇನಾಧಿಕಾರಿಗಳಿಗೆ ಜಿಲ್ಲೆಯ ವಿವಿಧೆಡೆ ಶ್ರದ್ಧಾಂಜಲಿಮಡಿಕೇರಿ, ಡಿ. ೧೧: ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಭಾರತೀಯ ರಕ್ಷಣಾ ಪಡೆಯ ಮೊದಲ ಸಿಡಿಎಸ್ ಜನರಲ್ ಬಿಪಿನ್ ಲಕ್ಷö್ಮಣ್ ಸಿಂಗ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ
ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಕೊಡಗಿನಲ್ಲಿಯೂ ಪ್ರಸಾರ ಮಡಿಕೇರಿ, ಡಿ. ೧೧: ಪುರಾತನ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ನವೀಕೃತ ಧಾರ್ಮಿಕ ನಗರದ ಉದ್ಘಾಟನಾ ಕಾರ್ಯಕ್ರಮ ತಾ.೧೩ರಂದು (ನಾಳೆ) ನಡೆಯಲಿದೆ ಎಂದು ಕಾರ್ಯಕ್ರಮದ
ಮತ್ತೊಬ್ಬರ ಸ್ವಾತಂತ್ರö್ಯವನ್ನು ಗೌರವಿಸಲು ಜಿಲ್ಲಾಧಿಕಾರಿ ಸಲಹೆಮಡಿಕೇರಿ, ಡಿ. ೧೧: ಮತ್ತೊಬ್ಬರ ಸ್ವಾತಂತ್ರ‍್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಪಡೆದಿದ್ದು, ಅವುಗಳ ರಕ್ಷಣೆ ಮಾಡುವ
ಯಡವನಾಡು ಕಾರೇಕೊಪ್ಪ ಅರಣ್ಯದ ಹೆದ್ದಾರಿಯುದ್ದಕ್ಕೂ ಕಸ ತ್ಯಾಜ್ಯಕಣಿವೆ, ಡಿ. ೧೧ : ಹೆದ್ದಾರಿ ಬದಿಗಳು ಇರುವುದೇ ಕಸ ತ್ಯಾಜ್ಯ ತುಂಬಿದ ಚೀಲಗಳನ್ನು ಎಸೆಯಲು ಎಂದು ಹಲವರು ಬಾವಿಸಿದಂತಿದೆ. ಏಕೆಂದರೆ ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುವ ಯಡವನಾಡಿನಿಂದ