ರೋಟರಿ ವತಿಯಿಂದ ಸಂಸ್ಕಾರ್ ಯೋಜನೆಗೆ ಚಾಲನೆಗೋಣಿಕೊಪ್ಪಲು, ಅ.೨೪: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ ಚಿತಾಗಾರ ಘಟಕ ನಿರ್ಮಾಣಕ್ಕೆ ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಭೂಮಿ ಪೂಜೆ ನೆರವೇರಿಸಿದರು.ಕೊಡಗಿನ ಗಡಿಯಾಚೆ ಪ್ರಧಾನಿ ಮನ್ ಕೀ ಬಾತ್ ನವದೆಹಲಿ, ಅ, ೨೪: ಅಕ್ಟೋಬರ್ ತಿಂಗಳು ದಸರಾ ಹಬ್ಬ, ದುರ್ಗಾ ದೇವಿಯನ್ನು ಪೂಜಿಸಿ ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಿದ್ದೇವೆ.ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಮಡಿಕೇರಿ, ಅ. ೨೪: ಕನ್ನಡ ರಾಜ್ಯೋತ್ಸವಕ್ಕೆ ಪೂರಕವಾದ ಕನ್ನಡಕ್ಕಾಗಿ ನಾನು ಆಂದೋಲನ ಸಮರ್ಪಕವಾಗಿ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸುವ ಬಗ್ಗೆ ನಗರದ ಜಿ.ಪಂ. ಶಾಸಕರ ಕಚೇರಿಯಲ್ಲಿ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ಕೊಡಗುಸರ್ವರಿಗೂ ಒಂದೇ ಕಾನೂನು ಕಂಜಿತAಡ ಅನಿತ ಗೋಣಿಕೊಪ್ಪಲುವಿನಲ್ಲಿ ಸೇವಾ ಪ್ರಾಧಿಕಾರದಿಂದ ಕಾರ್ಯಾಗಾರ ಗೋಣಿಕೊಪ್ಪಲು, ಅ. ೨೪: ಈ ದೇಶದ ಕಾನೂನು ಸರ್ವರಿಗೂ ಸಮಾನವಕಾಶ ನೀಡಿದೆ, ಇಲ್ಲಿ ದೊಡ್ಡವರು, ಸಣ್ಣವರು ಎಂದು ಬೇಧ ಭಾವವಿಲ್ಲ ಎಂದು ಪೊನ್ನಂಪೇಟೆ ನ್ಯಾಯಾಲಯದ ಅಪರ ಸರ್ಕಾರಿಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಸಭೆ ಕೂಡಿಗೆ, ಅ. ೨೪: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಶಕ್ತಿ ಕೇಂದ್ರದ ಸಭೆ ಸ್ಥಳೀಯ ಮೂಡ್ಲಿಗೌಡ ಸಭಾಂಗಣದಲ್ಲಿ ಅಧ್ಯಕ್ಷ ಪಾಂಡುರAಗ
ರೋಟರಿ ವತಿಯಿಂದ ಸಂಸ್ಕಾರ್ ಯೋಜನೆಗೆ ಚಾಲನೆಗೋಣಿಕೊಪ್ಪಲು, ಅ.೨೪: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ ಚಿತಾಗಾರ ಘಟಕ ನಿರ್ಮಾಣಕ್ಕೆ ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಭೂಮಿ ಪೂಜೆ ನೆರವೇರಿಸಿದರು.
ಕೊಡಗಿನ ಗಡಿಯಾಚೆ ಪ್ರಧಾನಿ ಮನ್ ಕೀ ಬಾತ್ ನವದೆಹಲಿ, ಅ, ೨೪: ಅಕ್ಟೋಬರ್ ತಿಂಗಳು ದಸರಾ ಹಬ್ಬ, ದುರ್ಗಾ ದೇವಿಯನ್ನು ಪೂಜಿಸಿ ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಿದ್ದೇವೆ.
ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಮಡಿಕೇರಿ, ಅ. ೨೪: ಕನ್ನಡ ರಾಜ್ಯೋತ್ಸವಕ್ಕೆ ಪೂರಕವಾದ ಕನ್ನಡಕ್ಕಾಗಿ ನಾನು ಆಂದೋಲನ ಸಮರ್ಪಕವಾಗಿ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸುವ ಬಗ್ಗೆ ನಗರದ ಜಿ.ಪಂ. ಶಾಸಕರ ಕಚೇರಿಯಲ್ಲಿ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ಕೊಡಗು
ಸರ್ವರಿಗೂ ಒಂದೇ ಕಾನೂನು ಕಂಜಿತAಡ ಅನಿತ ಗೋಣಿಕೊಪ್ಪಲುವಿನಲ್ಲಿ ಸೇವಾ ಪ್ರಾಧಿಕಾರದಿಂದ ಕಾರ್ಯಾಗಾರ ಗೋಣಿಕೊಪ್ಪಲು, ಅ. ೨೪: ಈ ದೇಶದ ಕಾನೂನು ಸರ್ವರಿಗೂ ಸಮಾನವಕಾಶ ನೀಡಿದೆ, ಇಲ್ಲಿ ದೊಡ್ಡವರು, ಸಣ್ಣವರು ಎಂದು ಬೇಧ ಭಾವವಿಲ್ಲ ಎಂದು ಪೊನ್ನಂಪೇಟೆ ನ್ಯಾಯಾಲಯದ ಅಪರ ಸರ್ಕಾರಿ
ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಸಭೆ ಕೂಡಿಗೆ, ಅ. ೨೪: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಶಕ್ತಿ ಕೇಂದ್ರದ ಸಭೆ ಸ್ಥಳೀಯ ಮೂಡ್ಲಿಗೌಡ ಸಭಾಂಗಣದಲ್ಲಿ ಅಧ್ಯಕ್ಷ ಪಾಂಡುರAಗ