ದ್ವೇಷವನ್ನು ಮರೆಯೋಣ ಪ್ರೀತಿಯನ್ನು ಬೆಳೆಸೋಣ ಗೋಣಿಕೊಪ್ಪಲು, ಜು.೨೬: ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಪರಸ್ಪರ ದ್ವೇಷವನ್ನು ಮರೆಯುವುದರ ಮೂಲಕ ಪ್ರೀತಿಯನ್ನು ಬೆಳೆಸಿಕೊಂಡು ಪ್ರೀತಿ, ಮನುಷ್ಯತ್ವ ಬೆಳೆದಾಗ ದ್ವೇಷದ ಭಾವನೆ ನಮ್ಮಿಂದ ಕಿತ್ತು ಹೊರಟು
ಸೈನಿಕರಿಗೆ ಗೌರವಾರ್ಪಣೆ ಎಲ್ಲರ ಕರ್ತವ್ಯ ಶಾಸಕ ರಂಜನ್ ಸೋಮವಾರಪೇಟೆ, ಜು.೨೬: ರಾಷ್ಟç ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸೈನಿಕರಿಗೆ ಗೌರವ ಸಮರ್ಪಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಇಲ್ಲಿನ ಜೈ ಜವಾನ್
‘ಯುವ ಪೀಳಿಗೆಗೆ ದೇಶ ರಕ್ಷಣೆಯ ಮಾರ್ಗದರ್ಶನ ಅಗತ್ಯವಿದೆ’ ಭಾಗಮಂಡಲ, ಜು. ೨೬: ದೇಶ ರಕ್ಷಣೆ ಇಂದು ಯುವ ಪೀಳಿಗೆ ಕೈಯ್ಯಲ್ಲಿದ್ದು, ಯುವ ಪೀಳಿಗೆಗೆ ದೇಶ ರಕ್ಷಣೆಯ ಮಾಹಿತಿಯ ಕೊರತೆಯಿದೆ. ಮಾರ್ಗದರ್ಶನ ತುಂಬುವ ಕೆಲಸ ನಡೆಯಬೇಕಿದೆ. ಅಲ್ಲದೆ
ವೀರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆವೀರಾಜಪೇಟೆ, ಜು. ೨೬: ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ ೨೩ನೇ ವಾರ್ಷಿಕೋತ್ಸವದ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ವೀರಾಜಪೇಟೆಯ ತಾಲೂಕು ಮೈದಾನದ ಬಳಿಯಿರುವ ಯೋಧರ
ಕಣಿವೆಯಲ್ಲಿ ಯೋಧರಿಗೆ ಸನ್ಮಾನಕೂಡಿಗೆ, ಜು. ೨೬ : ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಕಣಿವೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹುತಾತ್ಮರಾದ ಯೋಧ ಆರ್.ಜಿ.ಸತೀಶ್ ಸ್ಮಾರಕ