ವೀರಾಜಪೇಟೆಯಲ್ಲಿ ಹೆಚ್ಚಿದ ಗಾಂಜಾ ಅಮಲುಅತ್ಯಂತ ಅಪಾಯಕಾರಿ ಎಂ.ಡಿ.ಎA.ಎ. ಮಾದಕ ಪದಾರ್ಥ ಕೊಡಗಿಗೆ ಪದಾರ್ಪಣೆ ವೀರಾಜಪೇಟೆ, ಜು. ೨೬: ದಕ್ಷಿಣ ಕೊಡಗಿನ ಗಡಿ ತಾಲೂಕಾದ ವೀರಾಜಪೇಟೆಯಲ್ಲಿ ಕಳೆದ ಒಂದೂವರೆ ದಶಕದಿಂದ ಈಚೆಗೆ ದಂಧೆಯಾಗಿರುವ
ಕಾಂಗ್ರೆಸ್ನಿAದ ವಿಜಯ್ ದಿವಸ್ ಆಚರಣೆಮಡಿಕೇರಿ, ಜು. ೨೬: ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯಿಂದ ನಗರದ ಹುತಾತ್ಮ ಯೋಧರ ಯುದ್ಧ ಸ್ಮಾರಕದ ಬಳಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ
ದ್ವೇಷವನ್ನು ಮರೆಯೋಣ ಪ್ರೀತಿಯನ್ನು ಬೆಳೆಸೋಣ ಗೋಣಿಕೊಪ್ಪಲು, ಜು.೨೬: ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಪರಸ್ಪರ ದ್ವೇಷವನ್ನು ಮರೆಯುವುದರ ಮೂಲಕ ಪ್ರೀತಿಯನ್ನು ಬೆಳೆಸಿಕೊಂಡು ಪ್ರೀತಿ, ಮನುಷ್ಯತ್ವ ಬೆಳೆದಾಗ ದ್ವೇಷದ ಭಾವನೆ ನಮ್ಮಿಂದ ಕಿತ್ತು ಹೊರಟು
ಸೈನಿಕರಿಗೆ ಗೌರವಾರ್ಪಣೆ ಎಲ್ಲರ ಕರ್ತವ್ಯ ಶಾಸಕ ರಂಜನ್ ಸೋಮವಾರಪೇಟೆ, ಜು.೨೬: ರಾಷ್ಟç ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸೈನಿಕರಿಗೆ ಗೌರವ ಸಮರ್ಪಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಇಲ್ಲಿನ ಜೈ ಜವಾನ್
‘ಯುವ ಪೀಳಿಗೆಗೆ ದೇಶ ರಕ್ಷಣೆಯ ಮಾರ್ಗದರ್ಶನ ಅಗತ್ಯವಿದೆ’ ಭಾಗಮಂಡಲ, ಜು. ೨೬: ದೇಶ ರಕ್ಷಣೆ ಇಂದು ಯುವ ಪೀಳಿಗೆ ಕೈಯ್ಯಲ್ಲಿದ್ದು, ಯುವ ಪೀಳಿಗೆಗೆ ದೇಶ ರಕ್ಷಣೆಯ ಮಾಹಿತಿಯ ಕೊರತೆಯಿದೆ. ಮಾರ್ಗದರ್ಶನ ತುಂಬುವ ಕೆಲಸ ನಡೆಯಬೇಕಿದೆ. ಅಲ್ಲದೆ