‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕೈ ಜೋಡಿಸಲು ಕರೆ ಮಡಿಕೇರಿ, ಜು.೨೬: ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಣೆ ಪ್ರಯುಕ್ತ ‘ಹರ್-ಘರ್-ತಿರಂಗಾ’ ಅಭಿಯಾನವು ಆಗಸ್ಟ್ ೧೩ ರಿಂದ ೧೫ ರವರೆಗೆ ನಡೆಯಲಿದ್ದು, ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿ
ವೈಜ್ಞಾನಿಕ ಚಿಂತನೆಯೊAದಿಗೆ ಹೊಂದಾಣಿಕೆಯ ಕೆಲಸಮಡಿಕೇರಿ, ಜು. ೨೬: ಜೀವವೈವಿಧ್ಯ ಮಂಡಳಿ ಎಂಬುದು ಜವಾಬ್ದಾರಿಯುತವಾದ ವಿಚಾರವಾಗಿದೆ. ಇದು ಮುಂದಿನ ಪೀಳಿಗೆಗೂ ಅಗತ್ಯವಾಗಿದ್ದು, ಸೂಕ್ಷಾö್ಮಣು ಜೀವಿಗಳು, ಪ್ರಕೃತಿಯ ಸಮತೋಲನ ಇದರಲ್ಲಿ ಬರುತ್ತದೆ. ಈ ನಿಟ್ಟಿನಲ್ಲಿ
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಟೈರ್ಸ್ ಅಸೋಸಿಯೇಷನ್ ಪ್ರತಿಭಟನೆಮಡಿಕೇರಿ, ಜು. ೨೬: ಕರ್ನಾಟಕ ಸ್ಟೇಟ್ ಟೈರ‍್ಸ್ ಅಸೋಸಿಯೇಷನ್‌ನ ಜಿಲ್ಲಾ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಇಂದು ಪ್ರತಿಭಟನೆ ನಡೆಯಿತು. ಪ್ರತಿಭಟನಾ ಮೆರವಣಿಗೆ ಯೊಂದಿಗೆ
ವ್ಯಕ್ತಿ ನೇಣಿಗೆ ಶರಣುವೀರಾಜಪೇಟೆ, ಜು. ೨೬: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಚುರಿಯಾಲ್ ಗ್ರಾಮದ ನಿವಾಸಿ ಡಿ. ಗಣೇಶ್ (೫೪) ನೇಣಿಗೆ
ಕೊಡಗಿನ ಗಡಿಯಾಚೆಸದನದಲ್ಲಿ ದುರ್ನಡತೆ: ರಾಜ್ಯಸಭೆ ಕಲಾಪದಿಂದ ವಿಪಕ್ಷಗಳ ಸದಸ್ಯರ ಅಮಾನತು! ನವದೆಹಲಿ, ಜು. ೨೬: ಅಮಾನತುಗೊಂಡ ವಿಪಕ್ಷ ಸಂಸದರು ಸದನವನ್ನು ನಡೆಯಲು ಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು