ಕೊರೊನಾ ಎಂದಾಗ ಬಂಧುಗಳು ದೂರವಾದರು... ‘ಹೆಂಡತಿಗೆ ಜ್ವರ ಬಂದು ಆಸ್ಪತ್ರೆಗೆ ಹೋಗಬೇಕಾಗಿ ಬಂತು. ಗಂಟಲ ದ್ರವ ಪರೀಕ್ಷಿಸಿ ಪಾಸಿಟಿವ್ ಎಂದರು. ವಿಷಯ ತಿಳಿದು ಬಂಧು-ಬಳಗದವರು ದೂರವಾದರು.’ ಹೀಗೆಂದವರು ಶನಿವಾರಸಂತೆಯ 56ರ ಹರೆಯದ ಫಕ್ರುದ್ದೀನ್ ವೀರಾಜಪೇಟೆ ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗದ ಆಶಾಭಾವನೆಸದ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣ *ಪೆÇನ್ನಂಪೇಟೆ, ಆ. 25: ದಕ್ಷಿಣ ಕೊಡಗು ನಿರಂತರ ಪವರ್ ಕಟ್ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಅದರಲ್ಲಿಯೂ ಮಳೆಗಾಲ ಬಂತೆಂದರೆ ಸಣ್ಣ ಮಳೆ-ಗಾಳಿಗೂ ವೀರಾಜಪೇಟೆ ಹರೀಶ್ ಬೋಪಣ್ಣರಿಂದ ರೂ. 20 ಸಾವಿರ ನೆರವುಪೆÇನ್ನಂಪೇಟೆ, ಆ. 25: ಕಾಂಗ್ರೆಸ್ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ವೀರಾಜಪೇಟೆ ಸಮೀಪ ಹೆಗ್ಗಳದ ಸ್ನೇಹ ಭವನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಕುಂದು ಕೊರತೆ ಅವಲೋಕಿಸಿದರು. ಶುದ್ಧ ಎಸ್.ಎಸ್.ಎಲ್.ಸಿ. ವಿವಿಧ ಶಾಲೆಗಳ ಫಲಿತಾಂಶಸೋಮವಾರಪೇಟೆ: ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಐಗೂರು ಸರಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಕೆ.ಆರ್. ಹರ್ಷಿತಾ, ಕನ್ನಡ ಮಾಧ್ಯಮದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಪೆರಾಜೆಯಲ್ಲಿ ಶ್ರಮದಾನ ಪೆರಾಜೆ, ಆ. 25: ಹಿಂದೂ ಜಾಗರಣ ವೇದಿಕೆ ಪೆರಾಜೆ ಇದರ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನ ವಠಾರದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ದೇವಾಲಯದ ಸುತ್ತಮುತ್ತಲು ಬೆಳೆದಿದ್ದ ಗಿಡಗಂಟಿಗಳನ್ನು ಜಾಗರಣಾ
ಕೊರೊನಾ ಎಂದಾಗ ಬಂಧುಗಳು ದೂರವಾದರು... ‘ಹೆಂಡತಿಗೆ ಜ್ವರ ಬಂದು ಆಸ್ಪತ್ರೆಗೆ ಹೋಗಬೇಕಾಗಿ ಬಂತು. ಗಂಟಲ ದ್ರವ ಪರೀಕ್ಷಿಸಿ ಪಾಸಿಟಿವ್ ಎಂದರು. ವಿಷಯ ತಿಳಿದು ಬಂಧು-ಬಳಗದವರು ದೂರವಾದರು.’ ಹೀಗೆಂದವರು ಶನಿವಾರಸಂತೆಯ 56ರ ಹರೆಯದ ಫಕ್ರುದ್ದೀನ್
ವೀರಾಜಪೇಟೆ ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗದ ಆಶಾಭಾವನೆಸದ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣ *ಪೆÇನ್ನಂಪೇಟೆ, ಆ. 25: ದಕ್ಷಿಣ ಕೊಡಗು ನಿರಂತರ ಪವರ್ ಕಟ್ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಅದರಲ್ಲಿಯೂ ಮಳೆಗಾಲ ಬಂತೆಂದರೆ ಸಣ್ಣ ಮಳೆ-ಗಾಳಿಗೂ ವೀರಾಜಪೇಟೆ
ಹರೀಶ್ ಬೋಪಣ್ಣರಿಂದ ರೂ. 20 ಸಾವಿರ ನೆರವುಪೆÇನ್ನಂಪೇಟೆ, ಆ. 25: ಕಾಂಗ್ರೆಸ್ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ವೀರಾಜಪೇಟೆ ಸಮೀಪ ಹೆಗ್ಗಳದ ಸ್ನೇಹ ಭವನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಕುಂದು ಕೊರತೆ ಅವಲೋಕಿಸಿದರು. ಶುದ್ಧ
ಎಸ್.ಎಸ್.ಎಲ್.ಸಿ. ವಿವಿಧ ಶಾಲೆಗಳ ಫಲಿತಾಂಶಸೋಮವಾರಪೇಟೆ: ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಐಗೂರು ಸರಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಕೆ.ಆರ್. ಹರ್ಷಿತಾ, ಕನ್ನಡ ಮಾಧ್ಯಮದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಪೆರಾಜೆಯಲ್ಲಿ ಶ್ರಮದಾನ ಪೆರಾಜೆ, ಆ. 25: ಹಿಂದೂ ಜಾಗರಣ ವೇದಿಕೆ ಪೆರಾಜೆ ಇದರ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನ ವಠಾರದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ದೇವಾಲಯದ ಸುತ್ತಮುತ್ತಲು ಬೆಳೆದಿದ್ದ ಗಿಡಗಂಟಿಗಳನ್ನು ಜಾಗರಣಾ